Wednesday, October 16, 2024
spot_img
More

    Latest Posts

    ಮಂಗಳೂರು: ವೀಸಾ ವಂಚಕರ ಜಾಲ ಬೇದಿಸುವಂತೆ ತುಳುನಾಡ ರಕ್ಷಣಾ ವೇದಿಕೆ ನೇತ್ರತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ

    ಮಂಗಳೂರಿನ ಕಂಕನಾಡಿ ಪ್ರಧೇಶದಲ್ಲಿ ವೀಸಾ ಏಜೆಂಟರೊಬ್ಬರು ರಾಜ್ಯ ಹಾಗೂ ಹೊರ ರಾಜ್ಯಗಳ ಹಲವಾರು ಜನರಿಗೆ ವೀಸಾ ವಂಚನೆ ಮಾಡಿರುವುದರ ಬಗ್ಗೆ ವಂಚನೆಗೊಳಗಾದ ಹಲವಾರು ಜನರು ತುಳುನಾಡ ರಕ್ಷಣಾ ಸ್ಥಾಪಕ ಅಧ್ಯಕ್ಷರಿಗೆ ಮನವಿಯನ್ನು ನೀಡಿದ್ದರು.


    ಈ ಹಿನ್ನಲೆಯಲ್ಲಿ ದಿನಾಂಕ 23-11-2023ರಂದು ಬೆಳ್ಳಿಗೆ 11.30 ಕ್ಕೆ ಇದರ ಸಮಗ್ರ ತನಿಖೆಗೆ ಆಗ್ರಹಿಸಿ ಯೋಗೀಶ್ ಶೆಟ್ಟಿ ಜಪ್ಪು ರವರ ನೇತೃತ್ವದಲ್ಲಿ ಸಂತ್ರಸ್ತರು ಅಪಾರ ಜಿಲ್ಲಾಧಿಕಾರಿ ಭೇಟಿ ಮಾಡಿ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಒತ್ತಾಯಿಸಿದರು.

    ಜಿಲ್ಲಾಧಿಕಾರಿ ಪರವಾಗಿ ಅಪಾರ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಿದ್ದಾರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss