Saturday, July 27, 2024
spot_img
More

    Latest Posts

    ಉಳ್ಳಾಲ: ದೇವಿಪುರ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹದಾಕಾರದ ಮರ- ದೇವಿನಗರ ಭಜನಾ ಮಂದಿರದ ಸದಸ್ಯರಿಂದ ಶೀಘ್ರ ಕಾರ್ಯಾಚರಣೆ

    ಉಳ್ಳಾಲ: ತಲಪಾಡಿಯ ದೇವಿನಗರ ದೇವಿಪುರ ಸಂಪರ್ಕ ರಸ್ತೆಗೆ ಇಂದು ಸುರಿದ ದಾರಾಕಾರ ಮಳೆಯಿಂದ ಬೃಹದಾಕಾರದ ಮರವೊಂದು ಅಡ್ಡಲಾಗಿ ಬಿದ್ದ ಘಟನೆ ನಡೆದಿದೆ.


    ಮರ ಬಿದ್ದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದ್ದು,ಕೂಡಲೇ ಕಾರ್ಯ ಪ್ರವೃತ್ತರಾದ ಸ್ಥಳೀಯ ದೇವಿನಗರ ಶ್ರೀ ಅವಿನಾಶ್ ಮಹಾದೇವ ಭಜನಾ ಮಂದಿರದ ಸದಸ್ಯರು ಶೀಘ್ರ ಕಾರ್ಯಾಚರಣೆಯಿಂದ ತೆರವು ಗೊಳಿಸಲಾಯಿತು.
    ಯುವಕರ ಈ ಕಾರ್ಯಾಚರಣೆ ಎಲ್ಲರ ಪ್ರಶಂಸೆಗೆ ಪಾತ್ರರಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss