ಕುಂದಾಪುರ: ಪಟಾಕಿ ಸಿಡಿದ ಪರಿಣಾಮ ಮೂವರು ಗಾಯ ಗಾಯಗೊಂಡ ಘಟನೆ ಹಬ್ಬದ ಮೊದಲ ದಿನ ಸಂಭವಿಸಿದೆ. ನೆಲ ಚಕ್ರ ಸಿಡಿದು ಬೇಳೂರು ನಿವಾಸಿ ಗಣೇಶ್ (35), ಪಟಾಕಿ ಸಿಡಿದು ಪಾರಂಪಳ್ಳಿ ನಿವಾಸಿ ವಾಸುದೇವ (45) ಹಾಗೂ ಕೋಟ ನಿವಾಸಿ ಸನುಷ್ (10) ಅವರ ಕೈಗೆ ಗಂಭೀರ ಗಾಯಗಳಾಗಿದೆ. ತೆಕ್ಕಟ್ಟೆಯ ಕ್ಲಿನಿಕ್ ವೊಂದರಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.
©2021 Tulunada Surya | Developed by CuriousLabs