ತುಳುನಾಡ ರಕ್ಷಣಾ ವೇದಿಕೆ ಉಡುಪಿ ತಾಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ಹಾಗೂ ಮಹಿಳಾ ಪದಾಧಿಕಾರಿಗಳು ಮತ್ತು ಎಲ್ಲಾ ಸದಸ್ಯರುಗಳಿಗೆ ದಿನಾಂಕ 16ನೇ ಭಾನುವಾರ ಸಾಯಂಕಾಲ ನಾಲ್ಕು ಗಂಟೆಗೆ ಸರಿಯಾಗಿ ಹೋಟೆಲ್ ಕಿಡಿಯೂರಿನಲ್ಲಿ ಸಂಘಟನೆಯ ಸಭೆಯನ್ನು ಏರ್ಪಡಿಸಲಾಗಿದೆ ಸಭೆಗೆ ಎಲ್ಲರೂ ಬರಬೇಕಾಗಿ ಕೋರಲಾಗಿದೆ
ಹಾಗೂ ಕಾರ್ಯಕರ್ತರ ಸಭೆಗೆ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ಅವರು ಭಾಗವಹಿಸಲಿದ್ದಾರೆ. ಅವರನ್ನು ಗೌರವ ಪೂರಕವಾಗಿ ಸ್ವಾಗತಿಸಬೇಕಾಗಿದೆ.. ಎಂದು ಶ್ರೀ ಕೃಷ್ಣಕುಮಾರ್ ,
ಅಧ್ಯಕ್ಷರು ತುಳುನಾಡ ರಕ್ಷಣಾ ವೇದಿಕೆ, ಉಡುಪಿ ತಾಲೂಕು ಘಟಕ ಉಡುಪಿರವರು ತಿಳಿಸಿದರು.