ಮಣಿಪಾಲ: ಉಡುಪಿಯಲ್ಲಿ ಎಸ್ಬಿಐ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುವ ಕೆ.ಅನಿತಾ ಎಂಬ ಮಹಿಳೆಯ ಎಸ್ಬಿ ಖಾತೆಯಿಂದ ಜುಲೈ 14ರಿಂದ ಆಗಸ್ಟ್ 2ರ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಅನಿತಾ ಅವರ ಗಮನಕ್ಕೆ ಬಾರದೇ 1,84,100ರೂ. ಹಣವನ್ನು ಯುಪಿಐ ಮೂಲಕ ವರ್ಗಾವಣೆ/ಕಳ್ಳತನ ಮಾಡಿ ವಂಚಿಸಿರುವುದಾಗಿ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
©2021 Tulunada Surya | Developed by CuriousLabs