ಮಂಗಳೂರು: 74 ನೇ ಗಣರಾಜ್ಯೋತ್ಸವ ಕಾರ್ಯಕ್ರಮವು ನಗರದ ನೋಬಲ್ ಸ್ಕೂಲ್ ಕುಂಜತ್ ಬೈಲ್ ನಲ್ಲಿ ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ ಅಧ್ಯಕ್ಷರಾದ ಲಯನ್ ಅನಿಲ್ ದಾಸ್ ರಾಷ್ಟ್ರ ಧ್ವಜಾರೋಹಣ ಗೈದು ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿದರು.
![](https://tulunadasurya.com/wp-content/uploads/2023/01/WhatsApp-Image-2023-01-26-at-1.16.25-PM-1.jpeg)
ಕಾರ್ಯಕ್ರಮದಲ್ಲಿ PDG ರೋನಾಲ್ಡ್ ಗೊಮ್ಸ್, ಸೆಕ್ರೆಟರಿ ಅನಿತಾ ಗೊಮ್ಸ್, P.S ಆಳ್ವಾ.ಮತ್ತು ಶಾಲಾಡಳಿತಾಧಿಕಾರಿ ಮೊಹಮ್ಮದ್ ಶರೀಫ್. ಸೆಕ್ರೆಟರಿ ಕರಿಬಸವಯ್ಯ.ಮುಖ್ಯ ಅತಿಥಿ ಗಳಾಗಿ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರು ಸವಿತಾ ಕುಮಾರಿ. ಶಿಕ್ಷಕರಾದ ಶ್ರೀಮತಿ ಚಿತ್ರ. ಶ್ರೀಮತಿ ವಾಣಿ. ಸಾವಿತ್ರಿ. ಮುಂತಾದ ಶಿಕ್ಷಕರು ಕಾರ್ಯಕ್ರಮ ವನ್ನು ನಿರೂಪಿಸಿದರು ಮತ್ತು ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆಗಳೊಂದಿಗೆ ಗೌರವಿಸಲಾಯಿತು..ಶಾಲಾ ಹಳೆ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
![](https://tulunadasurya.com/wp-content/uploads/2022/12/ttt-copy.jpg)