ಮೂಡಬಿದಿರೆ: ಜೈನ ಕಾಶಿ ತೀರ್ಥ ಕ್ಷೇತ್ರ ಬಸದಿ ದರ್ಶನ ಪ.ಪೂ ಗಣಿನಿ ಅಯಿ೯ಕಾ ವಿಶಿಷ್ಟ್ ಮತಿ ಮಾತಾಜಿ ಅವರ ಸಂಘ ದ ಇತರ ಮೂವರು ಸಾದ್ವಿಜೀ ಕಾರ್ಕಳ ಕ್ಷೇತ್ರ ದಿಂದ ಹೊರಟು ಬೆಳು ವಾಯಿ ಅಲಂಗಾರು ಮೂಲಕ ಶನಿ ವಾರ 09.06.23 ರಂದು ನಾಳೆ ಬೆಳಿಗ್ಗೆ 8.15 ಗಂಟೆ ಗೆ ಜೈನ ಕಾಶಿ ಮೂಡು ಬಿದಿರೆ ಗೆ ಪುರ ಪ್ರವೇಶ ಮಾಡಿ ಬಸದಿ ದರ್ಶನ ಮಾಡಿದರು ಎಲ್ಲರೂ ಶ್ರದ್ದಾ ಭಕ್ತಿಯಿಂದ ಜೈನ ಪೇಟೆ,ಬಡಗು ಬಸದಿ ಬಳಿಯಿಂದ ಪೂರ್ಣ ಕುಂಭ ಸ್ವಾಗತ ಮಾಡಿ ಕ್ಷೇತ್ರ ಕ್ಕೆ ಬರ ಮಾಡಿ ಕೊಂಡರು ಬೆಳಿಗ್ಗೆ 18ಬಸದಿ ದರ್ಶನ ವನ್ನು ಬರಿ ಗಾಲಿನ ಪಾದ ಯಾತ್ರೆ ಯಲ್ಲಿ ಬಿಸಿಲು ಪ್ರಯಾಣದ ಆಯಾಸ ಲೆಕ್ಕಿಸದೆ ಸಾದ್ವಿ ಸಂಘ ದವರು ದೇವರ ದರ್ಶನ ಮಾಡಿ ದರು ಬಳಿಕ ಆಹಾರ ಚರ್ಯೆ ನೆರವೇರಿತು ಮಧ್ಯಾಹ್ನ ಶ್ರೀ ಮಠ ದಲ್ಲಿ ಪ.ಪೂ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಸಿದ್ದಾoಥ ದರ್ಶನ ಮಾಡಿಸಿದರು.
ಮಾತಾಜಿ ಸಂಘ ಕ್ಷೇತ್ರ ದಲ್ಲಿರುವ 108ದಿವ್ಯ ಸಾಗರ ಮುನಿ ರಾಜರ ದರ್ಶನ ಮಾಡಿದರು ಬಳಿಕ ಶ್ರೀ ಮಠ ದಿಂದ ಸರ್ವ ಸಾದ್ವಿ ಯರಿಗೆ ಗುರುವಂದನೆ ಸಲ್ಲಿಸಲಾಯಿತು ನಂತರ ಸಾಮಾಯಿಕ ಜಪ ಅನುಷ್ಠಾನ ವನ್ನು ಕ್ಷೇತ್ರ ದಲ್ಲಿ ನೆರವೇರಿಸಿ ಸಾದ್ವಿ ಸಂಘ ದವರು ಸಂಜೆ 5ಗಂಟೆ ವರೆಗೆ ಮೊಕ್ಕo ಇದ್ದು ಹೊಸಂಗಡಿ,ವೇಣೂರು ಕಡೆ ವಿಹಾರ ಮಾಡಿದರು ಬಸದಿ ಮುಕ್ತೇಸರ ರಾದ
ಪಟ್ಣ ಶೆಟ್ಟಿ ಸುದೇಶ್, ದಿನೇಶ್, ಮಹಿಳಾ ಸಂಘ ದ ಸುಧಾ ಪಾರ್ಶ್ವ ನಾಥ್, ಶ್ವೇತಾ ಜೈನ್, ವೀಣಾ, ಮಂಜುಳಾ, ಸನತ್ ಕುಮಾರ್, ಸೂರಜ್, ಮಿತ್ರ ಸೇನ್, ಕೃಷ್ಣ ರಾಜ್ ಹೆಗ್ಡೆ ಅನಂತ್ ಕುಮಾರ್ ಸಂಜ ಯಂತ ಕುಮಾರ್ ಶೆಟ್ಟಿ
ವ್ಯವ ಸ್ಥಾ ಪಕರು, ಶ್ರೀ ಜೈನ ಮಠ, ಮೊದಲಾದವರು ಉಪಸ್ಥಿತರಿದ್ದರು.
©2021 Tulunada Surya | Developed by CuriousLabs