Saturday, July 27, 2024
spot_img
More

    Latest Posts

    ಉಡುಪಿ: ರಸ್ತೆ ಅಪಘಾತ-ಸಂಜೀವ ಸುವರ್ಣ ವಿಧಿವಶ

    ಉಡುಪಿ: ಇಂದು ಬೆಳಗ್ಗೆ ಸಂತೆಕಟ್ಟೆ ಆಶೀರ್ವಾದ ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಸ್ಥೆಯ ನಿರ್ದೇಶಕರು ಸಂಜೀವ ಸುವರ್ಣ ಇವರು ಸಾವನ್ನಪ್ಪಿದ್ದಾರೆ.
    ಸಂಜೀವ ಸುವರ್ಣ ಇವರು ಬೆಳಗ್ಗೆ ವಾಕಿಂಗ್ ಹೋಗುವಾಗ ಈ ಅಪಘಾತ ಸಂಭವಿಸಿದ್ದು ಇದೀಗ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss