ಅಂಡೇಮಾರುಗುತ್ತು ಪಾದೂರ್ ಇದರ ಮುಕ್ಕಾಲ್ದಿ
ರಮೇಶ್ ಶೆಟ್ಟಿ ಇವರು ಇಂದು ದೈವದೀನರಾಗಿದ್ದಾರೆ . ಇವರು ಹೋಟೆಲ್ ಉದ್ಯಮ ದಲ್ಲಿ ಸುಮಾರು 35 ವರ್ಷಗಳ ಕಾಲ ಉತ್ತಮ ಸೇವೆ ಸಲ್ಲಿಸಿರುತ್ತಾರೆ. ಅವರ ಸೇವೆ ಗುರುತಿಸಿ ತುಳುನಾಡ ರಕ್ಷಣಾ ವೇದಿಕೆಯು ಕಾರ್ಮಿಕ ದಿನಾಚರಣೆಯಂದು ಸನ್ಮಾನಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ತುಳುನಾಡ ರಕ್ಷಣಾ ವೇದಿಕೆ ಸಂತಾಪ ಸೂಚಿಸಿದ್ದೆ
ಇವರ ಅಂತ್ಯಕ್ರಿಯೆ ನಾಳೆ 6/09/2024 ಬೆಳಿಗ್ಗೆ 11.00 ಗಂಟೆಗೆ
ಅಂಡೇಮಾರುಗುತ್ತು ಪಾದೂರು
ಇಲ್ಲಿ ನಡೆಯಲಿದೆ..