ಹಿರಿಯ ಬಿಲ್ಲವ ಮುಂದಾಳು ತುಳುಪರ ಸಂಘಟಕ ಗೋಕರ್ನಾಥ ಬ್ಯಾಂಕ್ ಮಾಜಿ ಅಧ್ಯಕ್ಷ ದಾಮೋದರ ನಿಸರ್ಗ ನಿಧಾನವಾಗಿದ್ದಾರೆ . ಆವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಸಾಹಿತ್ಯ ಸಂಘಟನೆ ಸಮ್ಮೇಳನಗಳ ಸಂಯೋಜಿಸಿ ಯಶಸ್ವಿ ಯಾಗಿದ್ದರು. ತುಳುಕೂಟದ ಅಧ್ಯಕ್ಷರಾಗಿ ತುಳು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ದಾಮೋದರ್ ನಿಸರ್ಗ ಅವರು ನಿಧನ ಹೊಂದಿದ್ದು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರು ತೀವ್ರ ಸಂತಾಪ, ಶೋಕ ವ್ಯಕ್ತಪಡಿಸಿದರು ತುಳು ಭಾಷಾ ಸಾಹಿತ್ಯಕ್ಕೆ ಅಪಾರ ನಷ್ಟವಾಗಿದೆ. ಅವರ ಅಗಲಿಕೆ ನೋವು ಸಹಿಸಿ ಕೊಳ್ಳಲು ದೇವರು ಅವರ ಕುಟುಂಬದ ಸದಸ್ಯರಿಗೆ ಮತ್ತು ಮಿತ್ರರಿಗೆ ಶಕ್ತಿ ನೀಡಲಿ ಎಂದರು
©2021 Tulunada Surya | Developed by CuriousLabs