ಉಡುಪಿ ಜಿಲ್ಲೆಯ ಮಣಿಪಾಲದಲ್ಲಿರುವ ಸುಂದರ್ ಪೂಜಾರಿ ಕೀಳಂಜೆ ಯವರು ಮಣಿಪಾಲದ ಅತಿ ದೊಡ್ಡ ಖಾಸಗಿ ಆರೋಗ್ಯ ಸಂಸ್ಥೆ ಯಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದು ಹಲವಾರು ಜನರಿಗೆ ಸಹಾಯ ಸಹಕಾರ ನೀಡಿ ಚಿರಪರಿಚತರಾಗಿರುತ್ತಾರೆ. ಇವರು ದಿನಾಂಕ 18-08-2024 ರಂದು ತುಳುನಾಡ ರಕ್ಷಣಾ ವೇದಿಕೆಯ ಕೇಂದ್ರೀಯ ಕಚೇರಿಯಲ್ಲಿ ಉಡುಪಿ ಜಿಲ್ಲಾ ವೀಕ್ಷಕ ಫ್ರ್ಯಾಂಕಿ ಡಿಸೋಜಾ ಕೊಳಲಗಿರಿ, ಬ್ರಹ್ಮವರ ತಾಲೂಕು ಅಧ್ಯಕ್ಷ ಸತೀಶ್ ಪೂಜಾರಿ ಕೀಳಂಜೆ ಉಪಸ್ಥಿತಿಯಲ್ಲಿ ಸೇರ್ಪಡೆಗೊಂಡರು. ಇವರನ್ನು ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರು ಶಾಲು ಹಾಕಿ ಸಂಘಟನೆಗೆ ಗೌರವದಿಂದ ಬರಮಾಡಿಕೊಂಡರು. ಇವರ ಜೊತೆ ಸುಂದರ ಪೂಜಾರಿ ಹುಬ್ಬಳ್ಳಿಯವರು ಕೂಡ ಸೇರ್ಪಡೆಗೊಂಡರು.
©2021 Tulunada Surya | Developed by CuriousLabs