ಮಂಗಳೂರಿನ ಕಂಕನಾಡಿ ಪ್ರಧೇಶದಲ್ಲಿ ವೀಸಾ ಏಜೆಂಟರೊಬ್ಬರು ರಾಜ್ಯ ಹಾಗೂ ಹೊರ ರಾಜ್ಯಗಳ ಹಲವಾರು ಜನರಿಗೆ ವೀಸಾ ವಂಚನೆ ಮಾಡಿರುವುದರ ಬಗ್ಗೆ ವಂಚನೆಗೊಳಗಾದ ಹಲವಾರು ಜನರು ತುಳುನಾಡ ರಕ್ಷಣಾ ಸ್ಥಾಪಕ ಅಧ್ಯಕ್ಷರಿಗೆ ಮನವಿಯನ್ನು ನೀಡಿದ್ದರು.
ಈ ಹಿನ್ನಲೆಯಲ್ಲಿ ದಿನಾಂಕ 23-11-2023ರಂದು ಬೆಳ್ಳಿಗೆ 11.30 ಕ್ಕೆ ಇದರ ಸಮಗ್ರ ತನಿಖೆಗೆ ಆಗ್ರಹಿಸಿ ಯೋಗೀಶ್ ಶೆಟ್ಟಿ ಜಪ್ಪು ರವರ ನೇತೃತ್ವದಲ್ಲಿ ಸಂತ್ರಸ್ತರು ಅಪಾರ ಜಿಲ್ಲಾಧಿಕಾರಿ ಭೇಟಿ ಮಾಡಿ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಪರವಾಗಿ ಅಪಾರ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಿದ್ದಾರು.