ಉಳ್ಳಾಲ: ತಲಪಾಡಿಯ ದೇವಿನಗರ ದೇವಿಪುರ ಸಂಪರ್ಕ ರಸ್ತೆಗೆ ಇಂದು ಸುರಿದ ದಾರಾಕಾರ ಮಳೆಯಿಂದ ಬೃಹದಾಕಾರದ ಮರವೊಂದು ಅಡ್ಡಲಾಗಿ ಬಿದ್ದ ಘಟನೆ ನಡೆದಿದೆ.
ಮರ ಬಿದ್ದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದ್ದು,ಕೂಡಲೇ ಕಾರ್ಯ ಪ್ರವೃತ್ತರಾದ ಸ್ಥಳೀಯ ದೇವಿನಗರ ಶ್ರೀ ಅವಿನಾಶ್ ಮಹಾದೇವ ಭಜನಾ ಮಂದಿರದ ಸದಸ್ಯರು ಶೀಘ್ರ ಕಾರ್ಯಾಚರಣೆಯಿಂದ ತೆರವು ಗೊಳಿಸಲಾಯಿತು.
ಯುವಕರ ಈ ಕಾರ್ಯಾಚರಣೆ ಎಲ್ಲರ ಪ್ರಶಂಸೆಗೆ ಪಾತ್ರರಾಗಿದೆ.