ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ವಾತಂತ್ರ ಹೋರಾಟಗಾರ ಕೆದಂಬಾಡಿ ರಾಮಾಯ್ಯ ಗೌಡರ ಪ್ರತಿಮೆಯ ಮುಂಭಾಗದಲ್ಲಿ ಇವತ್ತು ವಿಜ್ರಂಬಣೆಯಿಂದ ಧ್ವಜಾರೋಹಣ ನಡೆಯಿತು,
ದ್ವಜರೋಹಣವನ್ನು ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷರಾದಂತಹ ಲೋಕಯ ಗೌಡರವರು ನೆರವೇರಿಸಿದರು,.ಮುಖ್ಯ ಅತಿಥಿಗಳಾಗಿ ತುಳುನಾಡಿನ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಅವರು ಭಾಗವಹಿಸಿದ್ದರು,.ಅತಿಥಿಗಳಾಗಿ ಡಿಬಿ ಬಾಲಕೃಷ್ಣ, ಪೂರ್ಣಿಮಾ ಕೆಎಂ ,ಸುಂದರ್ ಗೌಡ, ಕೇಶವ ಗೌಡ, ಗುರುದೇವ ಯುಬಿ ,ಸದಾನಂದ ಡಿಪಿ ,ಆನಂದ ಪಿ.ಹೆಚ್ ,ಸಚಿನ್ ನಡ್ಕ ,ಕುಸುಮಾದರ ,ಸರಿಕಾ ಸುರೇಶ್ ,ವಾಸುದೇವ ವಕೀಲರು ಬಾಗವಹಿಸಿದ್ದರು,.ಹಾಗೂ ಒಕ್ಕಲಿಗರ ಗೌಡ ಸೇವಾ ಸಂಘದ ಪದಾದಿಕಾರಿಗಳು ,ನಿರ್ದೇಶಕರು.ಮಹಿಳಾ ಘಟಕದ ಹಾಗೂ ಯುವ ಘಟಕದ ಪದಾದಿಕಾರಿಗಳು ನಿರ್ದೇಶಕರು ಮತ್ತು ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನ ಸಮಿತಿ ಪದಾಗಿಕಾರಿಗಳು ,ನಿರ್ದೇಶಕರು ಬಾಗವಹಿಸಿದ್ದರು,
ಕೆದಂಬಾಡಿ ರಾಮಯ್ಯಗೌಡ ಸ್ಮಾರಕ ಸ್ಥಾಪನ ಸಮಿತಿ ಪ್ರಧಾನ ಕಾರ್ಯದರ್ಶಿ, ರಕ್ಷಿತ್ ಪುತ್ತಿಲ ಎಲ್ಲರನ್ನು ಸ್ವಾಗತಿಸಿದರು.ಕೆದಂಬಾಡಿ ರಾಮಯ್ಯಗೌಡ ಸ್ಮಾರಕ ಸ್ಥಾಪನ ಸಮಿತಿಯ ಅಧ್ಯಕ್ಷರಾದಂತಹ ಕಿರಣ್ ಬುಡ್ಲೆಗುತ್ತು ಪ್ರಸ್ತಾವಿಕವಾಗಿ ಮಾತನಾಡಿದರು.ಕಿರಣ್ ಹೊಸಳಿಕೆ ಧನ್ಯವಾದ ಸಲ್ಲಿಸಿದರು .ಬಂಟ್ವಾಳ ಮೊನಪ್ಪ ಗೌಡರ ದ್ವಜ ರೋಹಣ ಕಾರ್ಯಕ್ರಮ ನಿರ್ವಹಿಸಿರುತ್ತಾರೆ.ಕು ದಕ್ಷಾ ಸಾಂತಪ್ಪ ಪ್ರಾರ್ಥನೆ ಮಾಡಿದ್ದು,ಇಂದ್ರಾವತಿಯವರು ಕಾರ್ಯಕ್ರಮ ನಿರೂಪಿಸಿದರು.ಹಾಗೂ ಸ್ಷಷ್ಟವಾಗಿ ಕಾಣುವ ನಾಮ ಫಲಕ ಆನಾವರಣ ಗೊಳಿಸಲಾಯಿತು.
©2021 Tulunada Surya | Developed by CuriousLabs