Sunday, September 15, 2024
spot_img
More

    Latest Posts

    ಅಂಡೇಮಾರುಗುತ್ತು ಪಾದೂರ್ ಇದರ ಮುಕ್ಕಾಲ್ದಿ ರಮೇಶ್ ಶೆಟ್ಟಿ ರವರು ದೈವದೀನ

    ಅಂಡೇಮಾರುಗುತ್ತು ಪಾದೂರ್ ಇದರ ಮುಕ್ಕಾಲ್ದಿ
    ರಮೇಶ್ ಶೆಟ್ಟಿ ಇವರು ಇಂದು ದೈವದೀನರಾಗಿದ್ದಾರೆ
    . ಇವರು ಹೋಟೆಲ್ ಉದ್ಯಮ ಲ್ಲಿ ಸುಮಾರು 35 ವರ್ಷಗಳ ಕಾಲ ಉತ್ತಮ ‌ಸೇವೆ ಸಲ್ಲಿಸಿರುತ್ತಾರೆ. ಅವರ ಸೇವೆ ಗುರುತಿಸಿ ತುಳುನಾಡ ರಕ್ಷಣಾ ವೇದಿಕೆಯು ಕಾರ್ಮಿಕ ದಿನಾಚರಣೆಯಂದು ಸನ್ಮಾನಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ತುಳುನಾಡ ರಕ್ಷಣಾ ವೇದಿಕೆ ಸಂತಾಪ ಸೂಚಿಸಿದ್ದೆ

    ಇವರ ಅಂತ್ಯಕ್ರಿಯೆ ನಾಳೆ 6/09/2024 ಬೆಳಿಗ್ಗೆ 11.00 ಗಂಟೆಗೆ
    ಅಂಡೇಮಾರುಗುತ್ತು ಪಾದೂರು
    ಇಲ್ಲಿ ನಡೆಯಲಿದೆ..

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss