Saturday, July 20, 2024
spot_img
More

    Latest Posts

    ಎಸ್. ಡಿ.ಎಂ‌ ಕಾಲೇಜು ನಲ್ಲಿ ಯಶಸ್ವಿಯಾಗಿ ಜರಗಿದ ಐಸಿರ ಸಂಸ್ಕೃತಿಕ ಶೃಂಗ ಸಭೆ

    ಎಸ್.ಡಿ.ಎಂ.ಕಾನೂನು ಕಾಲೇಜು ನಲ್ಲಿ ನಡೆದ ಐಸಿರ ಸಾಂಸ್ಕೃತಿಕ ಶೃಂಗ ಸಭೆ 2024 ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು, ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘ ಅದ್ಯಕ್ಷ (ಬಾರ್ ಕೌನ್ಸಿಲ್) ಪ್ರಥ್ವಿರಾಜ್ ರೈ , ಲೋಟಸ್ ಪ್ರಾಪರ್ಟಿಸ್ ಆಡಳಿತ ನಿರ್ದೇಶಕ ಜೀತೆಂದ್ರ ಕೊಟ್ಟರಿ, ಕಾಲೇಜು ಮುಖೋಪಾದ್ಯಯ ತಾರಾನಾಥ್, ಕಾರ್ಯಕ್ರಮ ಸಂಯೋಜಕಿ ದೀಪಾ ಸಾಲಿಯಾನ್ ಉಪಸ್ಥಿತರಿದ್ದರು. ಯಶಸ್ವಿಯಾಗಿ 2 ದಿನಗಳ ಕಾರ್ಯ ಕ್ರಮ ನಡೆಯಿತು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss