ಉಡುಪಿ: ರವಿವಾರ ದಿನಾಂಕ 22-06-2025 ರಂದು ಮದ್ಯಾಹ್ನ 12.30 ಕ್ಕೆ ಉಡುಪಿ ಅಕ್ಷಯ ಟವರ್ ನಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ನೂತನ ಮಹಿಳಾ ಅಧ್ಯಕ್ಷೆ ಯಾಗಿ ನೇಮಕಗೊಂಡ ಸುನಂದ ಕೋಟ್ಯಾನ್ ರವರ ಅಭಿನಂದನೆ ಕಾರ್ಯಕ್ರಮ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು .

ತುಳುನಾಡ ರಕ್ಷಣಾ ವೇದಿಕೆ ಕೇಂದ್ರಿಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಸುನಂದ ಕೋಟ್ಯಾನ್ ರವರು ಮಹಿಳಾ ಘಟಕ ಅಧ್ಯಕ್ಷೆ ಯಾಗಿ ನೇಮಕ ಮಾಡಲಾಗಿದೆ. ಅವರು ತುಳುನಾಡ ರಕ್ಷಣಾ ವೇದಿಕೆ ಸಂಘಟನೆ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ಸಮರ್ಥ ರಾಗಿ ಕಾರ್ಯ ನಿರ್ವಹಿಸುತ್ತಾರೆ. ಎಂದು ಭರವಸೆ ಮೇಲೆ ಅಧಿಕಾರ ಹಸ್ತಾಂತರಿಸಿದ್ದೇವೆ. ಸಂಘಟನೆಗೆ ಯಾವುದೇ ಕಪ್ಪು ಚುಕ್ಕೆ ಬರದ ರೀತಿಯಲ್ಲಿ ಸಂಘಟನೆ ಸರ್ವ ಕಾರ್ಯಕರ್ತರನ್ನು ತಾಯಿ ಸ್ಥಾನ ದಲ್ಲಿ ನಿಂತು ಉತ್ತಮವಾಗಿ ಜೊತೆ ಯಾಗಿ ಕೊಂಡೊಯ್ಯುವ ಶಕ್ತಿ ದೇವರು ನಿಮಗೆ ಎಂದರು. ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಸದಸ್ಯರು ಟೀಚರ್ ಸುನಂದ ಕೋಟ್ಯಾನ್ ರವರಿಗೆ ಪುಷ್ಪ ಮತ್ತು ಹೂ ಮಾಲೆ ಹಾಕಿ ಶಾಲು ಹೊದಿಸಿ ಅಭಿನಂದಿಸಿದರು. ವೇದಿಕೆಯಲ್ಲಿ
ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ
ಜಯ ಪೂಜಾರಿ ಲಕ್ಷ್ಮಿ ನಗರ ರವರು ಜಿಲ್ಲಾ ಹಿರಿಯ ಉಪಾಧ್ಯಕ್ಷ ಜಯರಾಮ್ ಪೂಜಾರಿ, ಉಪಾಧ್ಯಕ್ಷ ಉಮೇಶ್ ಶೆಟ್ಟಿ ಹಾವಂಜೆ, ಬ್ರಹ್ಮಾವರ ತಾಲೂಕು ಅಧ್ಯಕ್ಷ ಸತೀಶ್ ಪೂಜಾರಿ ಕೀಳಿಂಜೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾವಂಜೆ, ಕಾರ್ಮಿಕ ಘಟಕ ಜಿಲ್ಲಾ ಉಪಾಧ್ಯಕ್ಷ ಕುಶಲ್ ಅಮೀನ್ ಬೆಂಗ್ರೆ , ಸುಭಾಷ್ ಸುಧನ್ , ಕಾಪು ತಾಲೂಕು ಅಧ್ಯಕ್ಷ ನಿತಿನ್ ಶೆಟ್ಟಿ ಬೈರಂಪಲ್ಲಿ , ಕಾಪು ಮಹಿಳಾಧ್ಯಕ್ಷೆ ಅನುಸೂಯ ಶೆಟ್ಟಿ , ಜಿಲ್ಲಾ ಜೊತೆ ಕಾರ್ಯದರ್ಶಿ ಪ್ರೀತಮ್ ಡಿಕೋಸ್ಥಾ , ಶರ್ಮಿಳ, ಜ್ಯೋತಿ ಬನ್ನಂಜೆ, ಮಮತಾ, ವಿನೋದ, ಗುಲಾಬಿ ಶೆಟ್ಟಿ , ಸಂಗೀತ , ನಾರಾಯಣ, ಪ್ರಜ್ವಲ್ , ಜಯಶ್ರೀ ಕಟಪಾಡಿ , ಶಶಿಕಲಾ , ಪೂಜಾಶ್ರೀ , ಪೂರ್ಣಿಮಾ , ಜಯಶ್ರೀ, ದೀಪಕ್ , ಕೃಷ್ಣನಂದ ನಾಯಕ್ ಬೈರಂಪಲ್ಲಿ , ಪ್ರದೀಪ್ ಬ್ರಹ್ಮಾವರ ,ಅಬ್ದುಲ್ ಅಕೀಂ , ಮಿಸ್ಬಾ , ಗೀತಾ, ಸುಲೋಚನ, ಅಶ್ವಿನಿ , ರಜನಿ, ಲಕ್ಷ್ಮಿ ಆದಿಉಡುಪಿ, ಮಾಜಿ ಪಂಚಾಯತ್ ಸದಸ್ಯೆ ಆಶಾ ,ರಾಜು ಕಟಪಾಡಿ, ರಮೇಶ್ ಆಚಾರ್ಯ, ನಾಗರಾಜು, ಪ್ರಶಾಂತ್ ನಾಯಕ, ಶಾಮಲಾ, ರಾಯಪ್ಪ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು
