ತುಳುನಾಡ ರಕ್ಷಣಾ ವೇದಿಕೆ, ಕಾರ್ಮಿಕ ಘಟಕ ಉಡುಪಿ ಜಿಲ್ಲೆ ಇವರ ವತಿಯಿಂದ ಕಾಮದೇನು ಗೋಶಾಲಾ ಮಹಾ ಸಂಘ ನಂಚಾರು ಇವರಿಗೆ ಎರಡು ಪಿಕಪ್ ವಾಹನಗಳ ಮೂಲಕ 65 ಪಿಂಡಿ ಒಣಹುಲ್ಲು ಸಮರ್ಪಣೆ ಮಾಡಲಾಯಿತು ಈ ಸಂದರ್ಭ ತುಳುನಾಡು ರಕ್ಷಣಾ ವೇದಿಕೆಯ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಜಯ ಪೂಜಾರಿ , ಫ್ರಾಂಕಿ ಡಿಸೋಜ ಕೊಳಲಗಿರಿ, ಜಿಲ್ಲಾ ವೀಕ್ಷಕರು, ರೋಶನ್ ಬಂಗೇರ, ಸಂಘಟನಾ ಕಾರ್ಯದರ್ಶಿ ಕಾರ್ಮಿಕ ಘಟಕ, ಕುಶಲ ಅಮೀನ್, ಉಪಾಧ್ಯಕ್ಷರು ಕಾರ್ಮಿಕರ ಘಟಕ, ಉಮೇಶ್ ಶೆಟ್ಟಿ ಹಾವಂಜಿ ಜಿಲ್ಲಾ ಉಪಾಧ್ಯಕ್ಷರು ಹಾಗೂ ಗೋಶಾಲೆಯ ಅಧ್ಯಕ್ಷರಾದ ರಾಜೇಂದ್ರ ಚೆಕ್ಕೆರ, ಕಾರ್ಯದರ್ಶಿ ಅಜಿತ್ ಶೆಟ್ಟಿ ಉಪ್ಪುರು ಉಪಸ್ಥಿತರಿದ್ದರು.
