ದಿನಾಂಕ 22-06-2025 ರಂದು ಮದ್ಯಾಹ್ನ 2.00 ಕ್ಕೆ ಉಡುಪಿ ಅಕ್ಷಯ ಟವರ್ ನಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರ ಅಧ್ಯಕ್ಷತೆಯಲ್ಲಿ ಬ್ರಹ್ಮಾವರ ತಾಲೂಕು ಅಧ್ಯಕ್ಷ ಸತೀಶ್ ಪೂಜಾರಿ ಕೀಳಿಂಜೆ ರವರ ಹುಟ್ಟು ಹಬ್ಬದ ಆಚರಣೆ ಸಭೆ ನಡೆಯಿತು .
ಸತೀಶ್ ಪೂಜಾರಿ ಕೀಳಿಂಜೆ ರವರು
ತುಳುನಾಡ ರಕ್ಷಣಾ ವೇದಿಕೆ ಕೇಂದ್ರಿಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರೊಂದಿಗೆ ಕೈ ಜೋಡಿಸಿ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಿಸಿದರು. ಆಗಮಿಸಿದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸತೀಶ್ ಪೂಜಾರಿ ಕೀಳಿಂಜೆ ರವರಿಗೆ ಹೂ ಹಾರ ಹಾಕಿ ಶುಭ ಹಾರೈಸಿದರು.
ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ
ಜಯ ಪೂಜಾರಿ ಲಕ್ಷ್ಮಿ ನಗರ, ಮಹಿಳಾ ಘಟಕ ಅಧ್ಯಕ್ಷೆ ಸುನಂದ ಕೋಟ್ಯಾನ್, ಜಿಲ್ಲಾ ಹಿರಿಯ ಉಪಾಧ್ಯಕ್ಷ ಜಯರಾಮ್ ಪೂಜಾರಿ, ಉಪಾಧ್ಯಕ್ಷ ಉಮೇಶ್ ಶೆಟ್ಟಿ ಹಾವಂಜೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾವಂಜೆ, ಕಾರ್ಮಿಕ ಘಟಕ ಜಿಲ್ಲಾ ಉಪಾಧ್ಯಕ್ಷ ಕುಶಲ್ ಅಮೀನ್ ಬೆಂಗ್ರೆ , ಸುಭಾಷ್ ಸುಧನ್ , ಜಿಲ್ಲಾ ಜೊತೆ ಕಾರ್ಯದರ್ಶಿ ಪ್ರೀತಮ್ ಡಿಕೋಸ್ಥಾ , ಶರ್ಮಿಳ, ಜ್ಯೋತಿ ಬನ್ನಂಜೆ, ಮಮತಾ, ವಿನೋದ, ಗುಲಾಬಿ ಶೆಟ್ಟಿ , ಸಂಗೀತ , ನಾರಾಯಣ, ಪ್ರಜ್ವಲ್ , ಜಯಶ್ರೀ ಕಟಪಾಡಿ , ಶಶಿಕಲಾ , ಪೂಜಾಶ್ರೀ , ಪೂರ್ಣಿಮಾ , ಜಯಶ್ರೀ, ದೀಪಕ್ , ಕೃಷ್ಣನಂದ ನಾಯಕ್ ಬೈರಂಪಲ್ಲಿ , ಪ್ರದೀಪ್ ಬ್ರಹ್ಮಾವರ ,ಅಬ್ದುಲ್ ಅಕೀಂ , ಮಿಸ್ಬಾ , ಗೀತಾ, ಸುಲೋಚನ, ಅಶ್ವಿನಿ , ರಜನಿ, ಲಕ್ಷ್ಮಿ ಆದಿಉಡುಪಿ, ಮಾಜಿ ಪಂಚಾಯತ್ ಸದಸ್ಯೆ ಆಶಾ ,ರಾಜು ಕಟಪಾಡಿ, ರಮೇಶ್ ಆಚಾರ್ಯ, ನಾಗರಾಜು, ಪ್ರಶಾಂತ್ ನಾಯಕ, ಶಾಮಲಾ, ರಾಯಪ್ಪ ಕಾಪು ತಾಲೂಕು ಅಧ್ಯಕ್ಷ ರಾಗಿ ನಿತಿನ್ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕಾರ್ತಿಕ್ ಕುಲಾಲ್ ಹಾಗೂ ಬೈರಂಪಲ್ಲಿ ಘಟಕ ಅಧ್ಯಕ್ಷ ರಾಗಿ ನೇಮಕಗೊಂಡ ಕೃಷ್ಣಾನಂದ , ಕಾಪು ಮಹಿಳಾ ಘಟಕ ಅಧ್ಯಕ್ಷೆ ಅನುಸೂಯ ಶೆಟ್ಟಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು
