ಮಂಗಳೂರು: ದಿನಾಂಕ 24-04-2025 ರಂದು ಮೊಹಮ್ಮದ್ ಮುಸ್ತಾಕ್ ಎನ್ನುವ ವ್ಯಕ್ತಿಯು ನ್ಯಾಯವಾದಿ ಮಹಮ್ಮದ್ ಅಸ್ಗರ್ ರವರು ಸದ್ರಿ ವ್ಯಕ್ತಿಯ ಪ್ರಕರಣವನ್ನು ನ್ಯಾಯಾಲಯದಲ್ಲಿ ನಡೆಸಲು ನನಗೆ ಸಾಧ್ಯವಿಲ್ಲ ಎಂದು ನಿರಕ್ಷೇಪಣಾ ವಕಾಲತನ್ನು ನೀಡಿದ ಕಾರಣವನ್ನು ಇಟ್ಟುಕೊಂಡು ವಕೀಲರ ಕಚೇರಿಗೆ ಅಕ್ರಮವಾಗಿ ನುಗ್ಗಿ ಬೆದರಿಸಿ ಕಾರಿನ ಕೀಯನ್ನು ಅಕ್ರಮವಾಗಿ ತೆಗೆದು ಕಾರನ್ನು ಅಕ್ರಮವಾಗಿ ತೆಗೆದುಕೊಂಡು ಹೋಗುವುದನ್ನು ತಡೆಯಲು ಹೋದ ವಕೀಲರ ಮೇಲೆ ಕಾರನ್ನು ಹಾಯಿಸಿ ಕೊಲ್ಲುವ ಪ್ರಯತ್ನವನ್ನು ಮಾಡಿರುವ ಬಗ್ಗೆ ಮಂಗಳೂರಿನ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
Trending
- ಕೊಳಲಗಿರಿಯಲ್ಲಿ ಪಿಂಕ್ ಸೂಪರ್ ಮೂನ್ ಸಂಭ್ರಮ: ಸಾರ್ವಜನಿಕರಿಗೆ ಅಪೂರ್ವ ಅನುಭವ
- ಕೆ.ಜಿ. ರೋಡ್ನಲ್ಲಿ ಅಂಡರ್ ಪಾಸ್ ಹಾಗೂ ಸರ್ವಿಸ್ ರೋಡ್ ಕಾಮಗಾರಿಗಳಿಗೆ ತುರ್ತು ಕ್ರಮಕ್ಕೆ ತುಳುನಾಡ ರಕ್ಷಣಾ ವೇದಿಕೆ ಒತ್ತಾಯ
- ಬಂಟ್ವಾಳದಲ್ಲಿ ರಸ್ತೆ ಅಪಘಾತ: ಮಹಿಳೆಗೆ ಗಂಭೀರ ಗಾಯ
- ಮಂಗಳೂರು: ಅತ್ತಾವರ ವಾರ್ಡಿನಲ್ಲಿ ₹1.52 ಕೋಟಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
- ಬಂಟ್ವಾಳದಲ್ಲಿ ಕನ್ನಡ ಸಿರಿ ಸಂಭ್ರಮ — ಡಾ. ಇ.ಕೆ.ಎ ಸಿದ್ದೀಕ್ ಅಡ್ಡೂರು ಅವರಿಗೆ ಗೌರವ
- ಪ್ರೀತಿಯಿಂದ ಆರಂಭ… ನಿಗೂಢ ಅಂತ್ಯ: ಸುದೀಪ್ ರೈ ಸಾವಿನ ಹಿಂದೆ ಯಾರು? ಸಮಾಜದ ಮುಂದೆ ಕಠಿಣ ಪ್ರಶ್ನೆಗಳು
- ಕೊಳಲಗಿರಿಯಲ್ಲಿ ‘ಪಿಂಕ್ ಸೂಪರ್ ಮೂನ್’ ವೀಕ್ಷಣೆಗೆ ವಿಶೇಷ ಕಾರ್ಯಕ್ರಮ ಉದ್ಘಾಟನೆ ಫ್ರಾಂಕಿ ಡಿಸೋಜ ಕೊಳಲಗಿರಿ
- 🕊️ ಯಲ್ಲಾಪುರದ ‘ರೀಲ್ಸ್ ಅಜ್ಜಿ’ ಲಕ್ಷ್ಮೀ ನಾಯ್ಕ್ ಇನ್ನು ಇಲ್ಲ – ನಗುವಿನ ನೆನಪುಗಳೇ ಉಳಿದವು

