ಮಣಿಪಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಗಾಂಜಾ ಸೇವನೆ ಮಾಡಿದ ಕೇರಳ ಮೂಲದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಈಶ್ವರನಗರ ರೆಸ್ಟೋರೆಂಟ್ ಒಂದರ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ಕೇರಳ ನಿವಾಸಿಗಳಾದ ಅಕ್ಷಯ್ (18), ಮೊಹಮ್ಮದ್ ಅಫ್ರಾನ್ (19) ಆರೋಪಿಗಳು. ಆರೋಪಿಗಳನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Trending
- ಆಯುರ್ವೇದ ಚಿಕಿತ್ಸೆಯ ಹೆಸರಿನಲ್ಲಿ ಮೋಸನಂಬಿಕೆ ಮೂಡಿಸಿ ಲಕ್ಷಾಂತರ ರೂಪಾಯಿ ವಂಚನೆಒಟ್ಟು ₹12.09 ಲಕ್ಷ ದೋಚಿದ ಆರೋಪ
- ಕರಾವಳಿಗೆ ಕ್ರಿಕೆಟ್ ಹಬ್ಬ: ‘ಗಜಾನನ ಕ್ರಿಕೆಟರ್ಸ್’ ಮೇ 22ಕ್ಕೆ ಗ್ರ್ಯಾಂಡ್ ಎಂಟ್ರಿ!
- ಪಂಚರಾಜ್ಯ ಫಲಿತಾಂಶ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭರ್ಜರಿ ಗೆಲುವು ಮಮತಾ ಆಡಳಿತ ಅಂತ್ಯ ,ಅಸ್ಸಾಂನಲ್ಲಿ ಬಿಜೆಪಿಗೆ ಹ್ಯಾಟ್ರಿಕ್ ಜಯ ,ಪುದುಚೇರಿಯಲ್ಲಿ ಎನ್ಡಿಎ ಮತ್ತೆ ಅಧಿಕಾರ, ತಮಿಳುನಾಡಿನಲ್ಲಿ ‘ವಿಜಯ್ ಅಲೆ’ – ಟಿವಿಕೆ ಅತಿದೊಡ್ಡ ಪಕ್ಷ ಡಿಎಂಕೆಗೆ ಭಾರೀ ಹಿನ್ನಡೆ , ಕೇರಳದಲ್ಲಿ ಯುಡಿಎಫ್ ಭರ್ಜರಿ ಜಯ – ಎಲ್ಡಿಎಫ್ ಸೋಲು
- ಉಡುಪಿ: ಉಡುಪಿಯಲ್ಲಿ ಅರ್ಥಪೂರ್ಣ ಕಾರ್ಮಿಕ ದಿನಾಚರಣೆ – ಸಾಧಕರಿಗೆ ಸನ್ಮಾನ,ತುಳು ಭಾಷೆಗೆ ಅಧಿಕೃತ ಮಾನ್ಯತೆ: ಜೆಡಿಎಸ್ ಕಾಪು ಯೋಗಿಶ್. ವಿ. ಶೆಟ್ಟಿ ಭರವಸೆ,ಕಾರ್ಮಿಕರ ಹೃದಯ ಗೆದ್ದ ಉದ್ಯಮಿ ಅಜಿತ್ ಶೆಟ್ಟಿ ಗೌರವ,ಕಾರ್ಮಿಕರ ಹಕ್ಕುಗಳ ಜಾಗೃತಿ – ವಿಜೇಂದ್ರ ಕೆ.ರಿಂದ ಸಮಗ್ರ ಮಾಹಿತಿ
- ನಾಡ್ಪಾಲ್ನಲ್ಲಿ ಕಸದ ಹಾವಳಿ: ಅರಣ್ಯ ಪ್ರದೇಶಕ್ಕೂ ವ್ಯಾಪಿಸಿದ ಮಾಲಿನ್ಯ – ಶ್ರೀಕಾಂತ್ ಪೂಜಾರಿ ಕುಚ್ಚೂರು ಎಚ್ಚರಿಕೆ
- ಬಂಟರ ಯಾನೆ ನಾಡವರ ಮಾತೃ ಸಂಘ ದ ಅಧ್ಯಕ್ಷರಾಗಿ ಅಜಿತ್ ಕುಮಾರ್ ರೈ ಪುನರಾಯ್ಕೆ
- ಮಹಿಳಾ ಮೀಸಲಾತಿಗೆ ಜೆಡಿಎಸ್ ಧ್ವನಿ: ಮಂಗಳೂರಿನಲ್ಲಿ ಪ್ರತಿಭಟನೆ:ಮಹಿಳಾ ಹಕ್ಕಿಗಾಗಿ ಹೋರಾಟ ಮುಂದುವರಿಯಲಿದೆ: ಎಸ್.ಎಲ್. ಬೋಜೆಗೌಡ
- ಬಜೆಟ್ನಲ್ಲಿ ಘೋಷಿಸಿರುವ 56,432 ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಲು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಒತ್ತಾಯ
