ಮಣಿಪಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಗಾಂಜಾ ಸೇವನೆ ಮಾಡಿದ ಕೇರಳ ಮೂಲದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಈಶ್ವರನಗರ ರೆಸ್ಟೋರೆಂಟ್ ಒಂದರ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ಕೇರಳ ನಿವಾಸಿಗಳಾದ ಅಕ್ಷಯ್ (18), ಮೊಹಮ್ಮದ್ ಅಫ್ರಾನ್ (19) ಆರೋಪಿಗಳು. ಆರೋಪಿಗಳನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Trending
- ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಸಾಧಕ ಮಹಿಳೆಯರಿಗೆ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ “ಆತ್ಮಸಮ್ಮಾನ’
- ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಮಫಲಕಗಳಲ್ಲಿ ಶೇಕಡಾ 60% ತುಳು ಲಿಪಿ ಅಳವಡಿಸುವರೇ ಕಾನೂನು ಜಾರಿಗೆ ತರಲು ತುಳುನಾಡ ರಕ್ಷಣಾ ವೇದಿಕೆ ಆಗ್ರಹ
- ತುಳು ಸಾಹಿತಿ “ಉಡಲ್” ತುಳು ಪತ್ರಿಕೆ ಸಂಪಾದಕಿ ಜಯಂತಿ ಬಂಗೇರ ಪತಿ ಸದಾಶಿವ ಬಂಗೇರ ನಿಧನ , ತುಳುನಾಡ ಸಂಘ ಸಂಸ್ಥೆಗಳ ಪ್ರಮುಖರ ಸಂತಾಪ
- ಮಾರ್ಚ್ 12 ಮೂಡುಬಿದಿರೆ ಕ್ಷೇಮ ವೇಣುಪುರ ಮೂಲ ನಾಗ ಸ್ಥಾನ ಪುನರ್ ಜೀರ್ಣೋದ್ದಾರ ಗೊಂಡು ಪುನರ್ ಪ್ರತಿಷ್ಠಾಪನೆ
- ಬಂಟರ ಯಾನೆ ನಾಡವರ ಸಂಘ ಹೊಸನಗರ(ರಿ ), ಬೆಂಗಳೂರು ಬಂಟರ ಸಂಘ ಇವರ ಸಹಭಾಗಿತ್ವದಲ್ಲಿ ಪ್ರತಿಭಾ ಪುರಸ್ಕಾರ, ಪ್ರೋತ್ಸಾಹ ಧನ ವಿತರಣೆ
- ತುಳು ಭಾಷೆದ ಅಧಿಕೃತ ಸ್ಥಾನಮಾನೋಗಾದ್ ವಿಶೇಷ ಪತ್ರಿಕಾ ಗೋಷ್ಠಿ – ರಾಜರಾಮ ಶೆಟ್ಟಿ
- ‘ಡಿ ಸಿ ಆರ್ ಇ ವಿಶೇಷ ಪೊಲೀಸ್ ಠಾಣೆಗಳಿಗೆ ಹೆಚ್ಚಿನ ಸಿಬ್ಬಂಧಿಗಳು, ಮೂಲಸೌಕರ್ಯ ಒದಗಿಸಿ – ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟ ಆಗ್ರಹ
- ಕುಂದಾಪುರ: ಲಕ್ಷ್ಯ ಕ್ಲಿನಿಕ್ ವೈದ್ಯೆ ಡಾ.ಅಮ್ಮಾಜಿ ಯವರಿಗೆ ಸನ್ಮಾನ