Saturday, July 27, 2024
spot_img
More

    Latest Posts

    ತುಳು ಭಾಷೆಯ ಬಗ್ಗೆ ಪತ್ರ ಅಭಿಯಾನ ಕುರಿತು ಉತ್ತಮ ಪ್ರತಿಕ್ರಿಯೆ; ಇಂದು ಫೆ, 24 ಪತ್ರಿಕಾಗೋಷ್ಠಿ

    ತುಳು ಭಾಷೆಯ ಬಗ್ಗೆ ಪತ್ರ ಅಭಿಯಾನ ಕುರಿತು ಉತ್ತಮ ಪ್ರತಿಕ್ರಿಯೆ; ಇಂದು ಫೆ, 24 ಪತ್ರಿಕಾಗೋಷ್ಠಿ

    ಮಂಗಳೂರು: ತುಳು ಭಾಷೆಯ ಬಗ್ಗೆ ನಾವು ನಡೆಸಿದ ಪತ್ರ ಅಭಿಯಾನ ಕುರಿತು ಉತ್ತಮ ಪ್ರತಿಕ್ರಿಯೆ ಹಾಗೂ ಸರ್ಕಾರದ ಸಕಾರಾತ್ಮಕ ಸ್ಪಂದನೆ ದೊರೆತಿದೆ, ಈ ನಿಟ್ಟಿನಲ್ಲಿ ಮಹತ್ವದ ಪತ್ರಿಕಾಗೋಷ್ಠಿಯನ್ನು 24-02-2024 ಮಧ್ಯಾಹ್ನ 4 ಗಂಟೆಗೆ ಮಂಗಳೂರಿನ ವುಡ್ ಲಾಂಡ್ಸ್ ಹೋಟೆಲ್ ನಲ್ಲಿ ಕರೆಯಲಾಗಿದೆ, ತಾವೆಲ್ಲರೂ ಭಾಗವಹಿಸಬೇಕೆಂದು ಮಾಜಿ ಶಾಸಕರಾದ ಮೋಹಿಯುದ್ದೀನ್ ಬಾವ ಪ್ರಕಟನೆಯಲ್ಲಿ ತಿಳಿಸಿದ್ದಾರೆ

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss