ಮಿಲ್ಲತ್ ನಗರ ಬಂಡಿಕೊಟ್ಯ ಪ್ರದೇಶಕ್ಕೆ ಉಳ್ಳಾಲ ನಗರ ಸಭೆವತಿಯಿಂದ ಪೈಫ್ ಲೈನ್ ನಿಂದ ಸರಬರಾಜು ಆಗುವ ಕುಡಿಯುವ ನೀರು. ಪೆಟ್ರೋಲ್ ಬಣ್ಣಕ್ಕೆ ತಿರುಗಿದೆ. ಇದರ ಕುರಿತು ದಿನಾಂಕ 27-08-2024 ರಂದು ಪತ್ರ ಸಂಖ್ಯೆ 002024(81)ರಲ್ಲಿ ಉಳ್ಳಾಲ ನಗರ ಸಭೆಯ ಪೌರಾಯುಕ್ತರಿಗೆ ಮನವಿ ಲಿಖಿತ ಮುಖಾಂತರ ನೀಡಿದ್ದೇನೆ. ಈಗಾಗಲೇ 4 ತಿಂಗಳು ಆದರೂ ಯಾವುದೇ ರೀತಿಯ ಪರಿಹಾರವನ್ನು ಕಂಡೆತ್ತುವಲ್ಲಿ ಉಳ್ಳಾಲ ನಗರಸಭೆಯ ಅಧಿಕಾರಿಗಳು ವಿಫಲರಾಗಿದ್ದಾರೆ.ಉಳ್ಳಾಲ ನಗರ ಸಭೆ ಅಧಿಕಾರಿಗಳು ಬಹಳ ಬೇಜವಾಬ್ದಾರಿತನ ತೋರಿದ್ದಾರೆ. ಮುಂದಿನ ದಿನಗಳಲ್ಲಿ ನನ್ನ ವಾರ್ಡಿಗೆ ಶುದ್ಧವಾದ ಕುಡಿಯುವ ನೀರನ್ನು ಪೂರೈಸದಿದ್ದರೆ ಉಳ್ಳಾಲ ನಗರ ಸಭೆಯ ಮುಂಭಾಗದಲ್ಲಿ ನನ್ನ ವಾರ್ಡಿನ ನಾಗರಿಕರನ್ನು ಸೇರಿಸಿ ಹಾಹೋ ರಾತ್ರಿ ಧರಣಿಯನ್ನು ಮಾಡುತ್ತೇವೆ.ಉಳ್ಳಾಲ ನಗರ ಸಭೆ ಅಧ್ಯಕ್ಷರು ಹಾಗೂ ಉಳ್ಳಾಲ್ ಸಭೆ ಅಧಿಕಾರಿಗಳು ಈ ಕೂಡಲೆ ಎಚ್ಚೆತ್ತು ಸಾರ್ವಜನಿಕರ ಆರೋಗ್ಯ ದೃಷ್ಟಿ ಕೋನದಲ್ಲಿ ಈ ನೀರು ಸೇವನೆಯಿಂದ ವ್ಯತ್ಯಾಸ ಉಂಟಾದರೆ ಉಳ್ಳಾಲ ನಗರ ಸಭೆಯ ಆಡಳಿತವೇ ಹೊಣೆಗಾರರು
Trending
- ಶ್ರೀ ಬಾರ್ಕೂರು ಮಹಾ ಸಂಸ್ಥಾನ ಭಾರ್ಗವ ಬೀಡು – ದ.ಕ. ಜಿಲ್ಲಾ ಮಹಾಮಂಡಲದ ಪದಗ್ರಹಣ ಸಮಾರಂಭ ಅ.19 ರಂದು
- ಧ್ವನಿ ಬೆಳಕು ಮಾಲಕರ ಸಂಘ – ಕಾವೂರ್ ವಲಯದ ನೂತನ ಪದಾಧಿಕಾರಿಗಳ ಆಯ್ಕೆ
- ದುಬೈನಲ್ಲಿ ‘ಗಮ್ಮತ್ ಕಲಾವಿದೆರ್’ ನಾಟಕ ತಂಡದ 14ನೇ ವಾರ್ಷಿಕೋತ್ಸವ – ‘ಪೋನಗ ಕೊನೊಪರಾ..?’ ನಾಟಕದ ಪ್ರಥಮ ಪ್ರದರ್ಶನಕ್ಕೆ ಭರ್ಜರಿ ಪ್ರತಿಕ್ರಿಯೆ
- ಖಚಿತ ಮಾಹಿತಿ ಮೇರೆಗೆ ದಾಳಿ – ಮೂಡುಬಿದಿರೆಯಲ್ಲಿ ವೇಶ್ಯಾವಾಟಿಕೆ ಅಡ್ಡೆ ಭೇದಿಸಿದ ಪೊಲೀಸರು ನಾಲ್ವರು ಬಂಧನ | ಇಬ್ಬರು ಅಪ್ರಾಪ್ತ ಬಾಲಕಿಯರ ರಕ್ಷಣೆ
- ಕಾರ್ಕಳ ಮಾಜಿ ಶಾಸಕ, ದಿ. ಗೋಪಾಲ ಭಂಡಾರಿ ಅವರ ಪುತ್ರ ಸುದೀಪ್ ಭಂಡಾರಿ (40) ಆತ್ಮಹತ್ಯೆ
- “ಕಾಂತಾರ” ಸಿನಿಮಾದಲ್ಲಿ ದೈವಗಳಿಗೆ ಅಪಚಾರ ಆಗಿಲ್ಲ: ಐಕಳ ಹರೀಶ್ ಶೆಟ್ಟಿ ಸ್ಪಷ್ಟನೆ
- ಬಂಟರ ಸಂಘ (ರಿ.) ಬಜಪೆ ವಲಯದ ಅಧ್ಯಕ್ಷರಾಗಿ ಶ್ರೀ ವೇಣುಗೋಪಾಲ್ ಶೆಟ್ಟಿ ಆಯ್ಕೆ
- ಕಂಬಳಕ್ಕೆ 2 ಕೋಟಿ ಅನುದಾನ ಮೀಸಲು : ಐಪಿಎಲ್ ಮಾದರಿಯಲ್ಲಿ ಕಂಬಳ ಆಯೋಜನೆ ಚಿಂತನೆ