ದಿನಾಂಕ 10-08-2025 ರಂದು ಉಡುಪಿ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾ ಘಟಕ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರ ನೇತೃತ್ವದಲ್ಲಿ ಆಟಿಡ್ ಒಂಜಿ ದಿನ ಕಾರ್ಯಕ್ರಮ ನಡೆಯಿತು.


ಬೆಳಿಗ್ಗೆ 9.30ಕ್ಕೆ ಪ್ರಾರಂಭದಲ್ಲಿ
ಶರತ್ ರಾಜ್ ಆರೂರು ನಿರ್ದೆಶನದ ತುಳುನಾಡ ವೈಭವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಲಬಾರ್ ಗೋಲ್ಡ್ ನ ಆಫೀಜ್ ಮತ್ತು ವಿಜಯ್ ಮಯಡಿರವರು ಚಾಲನೆ ನೀಡಿದರು.

ಬಳಿಕ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಶ್ರೀ ರಘುಪತಿ ಭಟ್ ಮತ್ತು ಕಾಂಗ್ರೆಸ್ ಮುಖಂಡ
ಉದಯ ಕುಮಾರ್ ಶೆಟ್ಟಿ ಮುನಿಯಾಲು ದೀಪ ಬೆಳಗಿಸಿ

ಉದ್ಘಾಟಿಸಿ ವೇದಮೂರ್ತಿ ಬನ್ನಂಜೆ ಕೇಶವ ಶಾಂತಿ ತುಳುನಾಡ ಸಂಸ್ಕೃತಿಯ ಬತ್ತದ ಕಳಸೆಯಿಂದ ತೆಂಗಿನ ಕೊಂಬು ಬಿಡಿಸಿ ವಿನೂತನ ರೀತಿಯಲ್ಲಿ ಆಶೀರ್ವಚನ ಮತ್ತು ಶುಭ ಹಾರೈಸಿದರು.






ಮುಖ್ಯ ಅತಿಥಿಗಳಾಗಿ: ಉಡುಪಿ ನಗರಾಭಿವೃದ್ಧಿ ಅಧ್ಯಕ್ಷ ದಿನಕರ್ ಹೇರೂರು , ಮಾಹೆ ಮಣಿಪಾಲ
ಎಸ್ಟೇಟ್ ಆಫೀಸರ್ ಬಾಲಕೃಷ್ಣ ಪ್ರಭು , ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ
ರಮೇಶ್ ಕಾಂಚನ್, ಬಾಲಕೃಷ್ಣ ಶೆಟ್ಟಿ ನಿಟ್ಟೂರು,
ನೇರಿ ಕರ್ನೇಲಿಯೋ , ಪ್ರಖ್ಯಾತ್ ಶೆಟ್ಟಿ ,
ಬಿ.ಅಶೋಕ್ ಕುಮಾರ್ ಶೆಟ್ಟಿ , ಅಖಿಲ ಭಾರತ ತುಳು ಒಕ್ಕೂಟದ ಮಾದ್ಯಮ ವಕ್ತಾರ ಮುಲ್ಕಿ ಕರುಣಾಕರ್ ಶೆಟ್ಟಿ
ಚಿಪ್ಪ್ಳುರ್ ಮಹಾರಾಷ್ಟ್ರ ಉದ್ಯಮಿ ಚಿತ್ತರಂಜನ್ ಶೆಟ್ಟಿ , ಉಡುಪಿ ಜಿಲ್ಲಾ ತುರವೇ ಮಾಜಿ ಅಧ್ಯಕ್ಷ ರೋಹಿತ್ ಕರಂಬಳ್ಳಿ , ನಿಕಟಪೂರ್ವ ಅಧ್ಯಕ್ಷಕೃಷ್ಣ ಕುಮಾರ್,
ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ, ತು.ರ.ವೇ ವೈದ್ಯರ ಘಟಕ ಜಿಲ್ಲಾಧ್ಯಕ್ಷ ಡಾ. ಸಂದೀಪ್ ಸನಿಲ್
, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಸುನಂದ ಕೋಟ್ಯಾನ್
ಗೌರವ ಸಲಹೆಗಾರ ಸುಧಾಕರ್ ಅಮೀನ್
ಜಿಲ್ಲಾ ಹಿರಿಯ ಉಪಾಧ್ಯಕ್ಷ ಜಯರಾಮ್ ಪೂಜಾರಿ
, ಐ.ಟಿ.ಸೆಲ್. ಮುಖ್ಯಸ್ಥ ಸತೀಶ್ ಪೂಜಾರಿ ಕೀಳಂಜೆ,
ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ ಬಾಣಬೆಟ್ಟು,
ಮಂಜಪ್ಪ ಕೀಳಂಜೆ ಮತ್ತಿತರರ ಗಣ್ಯರು ವೇದಿಕೆಯಲ್ಲಿದ್ದು ತುಳುನಾಡ ರಕ್ಷಣಾ ವೇದಿಕೆ ಯು ಕಳೆದ 16 ವರ್ಷಗಳಿಂದ ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಮತ್ತು ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ದೈವ ನರ್ತನದ ಸೇವೆಗಾಗಿ
ದ ಶ್ರೀ ಬೀರು ಪಾಣರ,

ಮಾನವ ಹಕ್ಕುಗಳ ರಕ್ಷಣೆಗಾಗಿ ಹಿರಿಯ ವಕೀಲ ಶ್ರೀ ಶಾಂತಾರಾಮ್ ಶೆಟ್ಟಿ,

ದೈವಾರಾಧನೆ ಸೇವೆಗಾಗಿ
ಶ್ರೀ ಶ್ಯಾಮರಾಯ ಪೂಜಾರಿ ಅಮ್ಮುಂಜೆ ,

ನಿರ್ಗತಿಕರ ಸೇವೆಗಾಗಿ ಶ್ರಮ ಹೋಂ.ಡಾಕ್ಟರ್ ಫೌಂಡೇಶನ್ ಡಾ. ಶಶಿಕಿರಣ್ ಶೆಟ್ಟಿ ,

ಭರತನಾಟ್ಯ ವಿಶ್ವ ವಿಖ್ಯಾತೆ
ರೆಮೋನ ಇವೆಟ್ ಪಿರೇರಾ,

ಖ್ಯಾತ ವರದಿಗಾರರಾದ ಶ್ರೀ. ಎಚ್. ಮೋಹನ್ ಉಡುಪ,
ಹಂದಾಡಿ

ಪ್ರವೀಣ್ ಮುದ್ದೂರು,

ಶಟರ್ ಬಾಕ್ಸ್ ಫಿಲ್ಮ್ಸ್ ಖ್ಯಾತಿಯ
ಸಚಿನ್. ಎಸ್ . ಶೆಟ್ಟಿ,

ತಾರಸಿ ಕೃಷಿ ಸಾಧಕ ಕೃಷ್ಣಪ್ಪ ಗೌಡ ಪಡ್ಡಂಬೈಲ್ ರವರು

ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಮತ್ತು ಸಾಧನೆ ಗುರುತಿಸಿ ಗೌರವ ಸನ್ಮಾನ ಮಾಡಲಾಯಿತು.

ಸಭೆಯಲ್ಲಿ ಕಾಪು ತಾಲೂಕು ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ ಕಾಪು ಮಹಿಳಾಧ್ಯಕ್ಷೆ
ಅನುಸೂಯ ಶೆಟ್ಟಿ, ಬ್ರಹ್ಮಾವರ ತಾಲೂಕು ಅಧ್ಯಕ್ಷ
ಪ್ರದೀಪ್ ಪೂಜಾರಿ ಚಾಂತಾರು , ಕಾರ್ಕಳ ತಾಲೂಕು ಅಧ್ಯಕ್ಷ
ರಮಾಕಾಂತ್ ಶೆಟ್ಟಿ , ಜಿಲ್ಲಾ ಜೊತೆ ಕಾರ್ಯದರ್ಶಿ
ಪ್ರೀತಂ ಡಿ’ಕೋಸ್ಟ , ಕಾರ್ಮಿಕ ಘಟಕ ಪ್ರಧಾನ ಕಾರ್ಯದರ್ಶಿ
ಅವಿನಾಶ್ ಶೆಟ್ಟಿ , ಕಾರ್ಮಿಕ ಘಟಕ ಸಂಘಟನಾ ಕಾರ್ಯದರ್ಶಿ ರೋಷನ್ ಬಂಗೇರ, ಕಾರ್ತಿಕ್ ಕುಲಾಲ್, ರಂಜಿತ್ ಕುಲಾಲ್, ಸಂದೇಶ್ ಶೆಟ್ಟಿ, ನಿತಿನ್ ಶೆಟ್ಟಿ ಪೇತ್ರಿ, ಯುವ ಘಟಕ ಉಪಾಧ್ಯಕ್ಷ ರಾಹುಲ್ ಪೂಜಾರಿ, ತುರವೇ ಮುಖಂಡರುಗಳಾದ ಗುಲಾಬಿ ಕೋಟ್ಯಾನ್, ಶಾಂಭವಿ, ವಿಜಯಲಕ್ಷ್ಮಿ, ಜ್ಯೋತಿ ಆರ್, ಸುಲೋಚನಾ, ನಿರ್ಮಲಾ ಮೆಂಡನ್, ಲಕ್ಷ್ಮಿ, ಜಯಲಕ್ಷ್ಮಿ ಹೆಗಡೆ, ರಂಜಿತ್ ಶೆಟ್ಟಿ, ರತ್ನಾಕರ, ಶಂಕರ ಉಡುಪಿ, ಸಂಗೀತ ಶೆಟ್ಟಿ, ಗುಲಾಬಿ ಶೆಟ್ಟಿ, ಉಮಾವತಿ, ಧನವಂತಿ ವಿ ಪುತ್ರನ್, ಸಾಧನ, ಹರಿಣಾಕ್ಷಿ, ಶರ್ಮಿಳಾ, ಕುಶಲ ಕರ್ಕೇರ, ರಾಜೀವಿ ಶಿರ್ವ, ಕೃಷ್ಣ ಪೂಜಾರಿ, ಅಜೆಯ್ ಕುಲಾಲ್, ಸಚಿನ್ ಶೆಟ್ಟಿ, ಕಾರ್ತಿಕ್ ಆಚಾರ್ಯ, ಭಾಸ್ಕರ್ ಉಪ್ಪೂರು, ಬದ್ರುಲ್ಲ ಅಬ್ದುಲ್ಲ, ಹ್ಯಾರಿಸ್, ಮಮತ, ಮಮತಾ ಎಂ. ವಿನೋದ, ಆಶಾ ನಯಂಪಳ್ಳಿ, ಮತ್ತಿತರರು ಗೌರವ ಉಪಸ್ಥಿತರಾಗಿದ್ದರು. ಪ್ರಾರ್ಥನೆಯನ್ನು ಲಾವಣ್ಯ ,
ಸ್ವಾಗತವನ್ನು ಉಡುಪಿ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಮಾಡಿದರು.



ಪ್ರಾಸ್ತಾವಿಕ ನುಡಿಗಳನ್ನು ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಮಾಡಿದರು.


ಶ್ವೇತಾ ಧನ್ಯವಾದ ಅರ್ಪಿಸಿದರು

ಕಾರ್ಯಕ್ರಮ
ನಿರೂಪಣೆಯನ್ನು ಯೋಗೀಶ್ ಗಾಣಿಗ ಕೊಳಲಗಿರಿರವರು ಮಾಡಿದರು.

