10.7.25 ಗುರು ಪೂರ್ಣಿಮಾ ನಿಮಿತ್ತ ಜೈನ ಕಾಶಿ ಮೂಡು ಬಿದಿರೆ ಶ್ರೀ ಮಠ ದಲ್ಲಿ ಚಾತು ರ್ಮಾಸ ನಿಮಿತ್ತ ಆಚಾರ್ಯ ಗುಲಾಬ್ ಭೂಷಣ ಮಹಾರಾಜ್, ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ರ ದಿವ್ಯ ಸಾನಿಧ್ಯ ಬೆಳಿಗ್ಗೆ ಯಿಂದ ಅಭಿಷೇಕ ಪೂಜೆ ಶ್ರಾವಕ ರಿಂದ ಕಲಶ ಸ್ಥಾಪನೆ ಶ್ರೀ ಮಠ ಹಾಗೂ ಶಾಂತಿ ಭವನ ದಲ್ಲಿ ಲಘು ಸಿದ್ದ ಚಕ್ರ ವಿಧಾನ, ಪೂಜೆ ನೆರವೇರಿತು ಬಳಿಕ ಆಶೀರ್ವಾದ ಮಡಿದ ಆಚಾರ್ಯ ರು
ಗುರು ಗಳ ಉಪಕಾರ ಶ್ರೇಷ್ಠ ತಪಸ್ಸು ಜ್ಞಾನ ದ ಮೂಲಕ ನಮ್ಮ ನ್ನು ಸಂಸ್ಕಾರ ವಂತ ರಾಗಿ ರೂಪಿಸುವರು ಎಂದರು ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿ ನಾಲ್ಕು ಜೈನ ವೇದ ದಿವ್ಯ ಧ್ವನಿ ಯಿಂದ ಸಿಗಲು ಗೌತಮ ಗಣ ಧರ ರ ಉಪಕಾರ ಅತ್ಯಂತ ಶ್ರೇಷ್ಠ ಸರ್ವರಿಗೂ ಹಿತ ವಾದ ಮಧುರ ಓಂ ಕಾರ ಧ್ವನಿ ಯನ್ನು ಗೌತಮ ಸ್ವಾಮಿ ಸಂಸಾರ ದಿಂದ ಮೋಕ್ಷ ಪಡೆಯುವ ಪ್ರಶ್ನೆ ಮಾಡುವ ಮೂಲಕ ಜ್ಞಾನ ಹರಿಯಲು ಕಾರಣ ರಾದರು ಅವರಿಗೆ ಕೇವಲ ಜ್ಞಾನ ವಾದ ದಿನ ಗುರು ಪೂರ್ಣಿಮಾ ಎಂದು ತಿಳಿಸಿ ದರು
ಸಾಕಷ್ಟು ಸಂಖ್ಯೆ ಯಲ್ಲಿ ಭಕ್ತರು ಸೇರಿದ್ದರು
ಬೆಳಿಗ್ಗೆ
ಪ್ರತಾಪ್ ಚಂದ್ರ,ಪ್ರಭಾತ್ ಸಿಲ್ಕ್ಸ್, ಅಜಿತ್, ಸ್ವರ್ಣ ಲತಾ, ಡಾ ಅನ್ವಿತಾ ಕುಪ್ಪೆ ಪದವು, ಮಂಗಳೂರು ಮಕರಂದ ಪಡಿವಾಳ್,ತಿಲಕ್ ಪ್ರಸಾದ್ ಸುಜಾತಾ ಬಕ್ಕಾರು, ಸ್ವಯಂ ಪ್ರಭ ಬಲ್ಲಾಳ್,ಬೆಳ್ತಂಗಡಿ ಸಂಪತ್, ಕೇಸರಿ ರವಿ ರಾಜ್ ಇಂದು ಆಚಾರ್ಯ ರ, ಭಟ್ಟಾರಕ ರ ಆಶೀರ್ವಾದ ಪಡೆದುಕೊಂಡು ವಿವಿಧ ಕಲಶ ಶ್ರೀ ಮಠ ದಲ್ಲಿ ಸ್ಥಾಪನೆ ಮಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ) ಸಹಕಾರ ದಲ್ಲಿ
ವಿನಾಯಕ ಭಟ್ ಆಯೋಜನೆ ಯಲ್ಲಿ ಸಂಜೆ 6.30ರಿಂದ ತಾಳ ಮದ್ದಳೆ ಜರುಗಿತು
