ಕಡಬ: ಮನೆಯ ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ನಗ, ನಗದನ್ನು ದೋಚಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಠಾಣಾ ವ್ಯಾಪ್ತಿಯ ಆತೂರು ಕೊಯಿಲ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಆತೂರು ಕೊಯಿಲ ಸಮೀಪದ ಕಲಾಯಿ ನಿವಾಸಿ ಯಾಕುಬ್ ಎಂಬವರ ಮನೆಯಲ್ಲಿ ಕಳ್ಳತವಾಗಿದ್ದು, ಮನೆ ಮಂದಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಇನ್ನೊಂದು ಮನೆಯ ಬೀಗ ಮುರಿಯುವ ವೇಳೆ ಆಟೋ ರಿಕ್ಷಾ ಬರುತ್ತಿರುವುದನ್ನು ನೋಡಿದ ಕಳ್ಳರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
Trending
- ಚೀನಾ ಲಿಂಕ್ ಸೈಬರ್ ವಂಚನೆ ಬಯಲು: ಮಂಗಳೂರು ಮೂಲದ ಇಬ್ಬರು ಬಂಧನ
- ಹನಿಟ್ರಾಪ್ ಜಾಲದಲ್ಲಿ ಸಿಲುಕಿದ ವಿಕಲಚೇತನ ಯುವಕ: ಲಾಡ್ಜ್ನಲ್ಲಿ ಹಲ್ಲೆ, ಬೆದರಿಕೆ – ನಾಲ್ವರು ಪರಾರಿ
- ಮುಲ್ಕಿ ತಾಲೂಕು ಘೋಷಣೆಗೆ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮುಲ್ಕಿ ಜನರ ಕೃತಜ್ಞತೆ – ಎಂ.ಬಿ. ಸದಾಶಿವ
- ಅಮೆರಿಕ–ಇರಾನ್ ಯುದ್ಧದ ಪರಿಣಾಮ? ದೇಶದ ಕೆಲವು ಭಾಗಗಳಲ್ಲಿ ಎಲ್ಪಿಜಿ ಕೊರತೆ ಆತಂಕ – ಕೇಂದ್ರ ಸರ್ಕಾರ ಸ್ಪಷ್ಟನೆ
- ಸುಳ್ಯ :ಮಹಿಳಾ ದಿನಾಚರಣೆ – ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಮಹಿಳಾ ಸಬಲೀಕರಣ ಅಗತ್ಯ : ಎಂ. ಬಿ. ಸದಾಶಿವ
- ಅತೀ ವೇಗದ ಓಟದಲ್ಲಿ ಇತಿಹಾಸ ರಚಿಸಿದ 80 ಬಡಗಬೆಟ್ಟು ಕೋಣಗಳು – ಕಂಬಳದಲ್ಲಿ ಸಾರ್ವಕಾಲಿಕ ದಾಖಲೆ
- ಸಸಿಹಿತ್ಲು ಭಗವತಿಗೆ ‘ಸ್ವರ ಸಂಗೀತಾಭಿಷೇಕಂ’ ಕಲಾ ಸೌರಭದಿಂದ ‘ಕಲಾ ಸಂಸ್ಕಾರ – 26’ ಸರಣಿ ಕಾರ್ಯಕ್ರಮ: ಭಾಸ್ಕರ ರೈ ಕುಕ್ಕುವಳ್ಳಿ
- ಅಹಮದಾಬಾದ್: ಭಾರತ ತಂಡ ವು 2026ರ ICC Men’s T20 World Cup ಫೈನಲ್ನಲ್ಲಿ ಜಯ ಸಾಧಿಸಿ ವಿಶ್ವಕಪ್ ಟ್ರೋಫಿ ಪಡೆದಿದೆ
