Tuesday, March 19, 2024
spot_img
More

    Latest Posts

    ಶಿರಾಡಿ ಘಾಟ್ ರಸ್ತೆ ದುರಸ್ತಿ: 4 ತಿಂಗಳು ಸಂಚಾರ ಬಂದ್ -ಗುತ್ತಿಗೆದಾರರ ಬೇಡಿಕೆ

    ಮಂಗಳೂರು: ಟೆಂಡರ್‌ ವಹಿಸಿರುವ ಸಂಸ್ಥೆಯು ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಡಳಿತಕ್ಕೆ ಬೇಡಿಕೆ ಮುಂದಿರಿಸಿದೆ.

    ಮಾರನಹಳ್ಳಿ- ಸಕಲೇಶಪುರ ರಸ್ತೆ ತಿರುವುಗಳನ್ನು ಹೊಂದಿದ್ದು, ರಸ್ತೆ ರಿಪೇರಿಗಾಗಿ ಸಂಚಾರ ಬಂದ್‌ ಮಾಡುವುದು ತೀರಾ ಅಗತ್ಯ ಎಂದು ಕಾಮಗಾರಿ ಟೆಂಡರ್‌ ವಹಿಸಿರುವ ಸಂಸ್ಥೆ ಪ್ರತಿಪಾದಿಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ, ’ಸದ್ಯಕ್ಕೆ ರಸ್ತೆ ಮುಚ್ಚುವ ಚಿಂತನೆ ಇಲ್ಲ. ಅಧಿಕಾರಿಗಳು, ತಂತ್ರಜ್ಞರ ಜತೆ ಜಂಟಿ ಸರ್ವೇ ನಡೆಸಿ ಯಾವ ರೀತಿಯಲ್ಲಿ ರಸ್ತೆಯನ್ನು ದುರಸ್ತಿ ಮಾಡಬಹುದು ಎಂಬ ಬಗ್ಗೆ ಶೀಘ್ರ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss