Friday, April 19, 2024
spot_img
More

    Latest Posts

    ಬಂಟ್ಟಾಳ: ಕಾಂಕ್ರೀಟಿಕರಣಕ್ಕೆಂದು ಅಗೆದು ಹಾಕಿದ ರಸ್ತೆಯಿಂದ ವಾಹನ ಸವಾರರಿಗೆ ಸಂಕಷ್ಟ- ಬದಲಿ ರಸ್ತೆಗೆ ತುಳುನಾಡ ರಕ್ಷಣಾ ವೇದಿಕೆ ಒತ್ತಾಯ

    ಬಂಟ್ಟಾಳ ತಾಲೂಕಿನ ಮಾವಿನಕಟ್ಟೆ- ಕೊರಗಟ್ಟೆ -ಪಾಂಗಲ್ಪಾಡಿ ಜಿಲ್ಲಾ ಮುಖ್ಯ ರಸ್ತೆಯ ಮುರದಮೇಲು ಎಂಬಲ್ಲಿಂದ ಗೋಂಜ ದ ವರಗೆ ಕಾಂಕ್ರೇಟಿಕರಣ ಮಾಡುವುದೆಂದು 27.01.2023 ರಂದು ಹಗೆದು ಹಾಕ್ಕಿದ್ದಾರೆ. ಈ ರಸ್ತೆಯಲ್ಲಿ ಖಾಸಗಿ ಬಸ್ ದಿನಕ್ಕೆ 3 ಬಾರಿ ಮತ್ತು 6 ಶಾಲಾ ಬಸ್ ಓಡಾಟ ಮಾಡುವುದಲ್ಲದೆ ದಿನಕ್ಕೆ ಸುಮಾರು 200ಕ್ಕಿಂತ ಹೆಚ್ಚು ವಾಹನಗಳು ಓಡಾಟ ಮಾಡುತ್ತಿರುತ್ತದೆ.. ಈ ರಸ್ತೆ ಈಗ ಸಂಪೂರ್ಣ ಹದೆ ಗೆಟ್ಟು ವಾಹನ ಸಂಚಾರ ಕಷ್ಟಕರವಾಗಿದೆ ತಾವು ಮುತುವರ್ಜಿ ವಹಿಸಿ ಈ ರಸ್ತೆಯ ಗುತ್ತಿದಾರರನ್ನೂ ಮತ್ತು ಇಂಜಿನಿಯರ್ ಗಳ ಗಮನಹರಿಸಿ ನಮ್ಮ ಗ್ರಾಮಸ್ಥರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಜಿಲ್ಲಾಧಿಕಾರಿಯವರನ್ನೂ ತುಳುನಾಡ ರಕ್ಷಣಾ ವೇದಿಕೆ ವಾಮದಪದವು ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಒತ್ತಾಯಿಸಿದ್ದಾರೆ. ಈ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿ ಬದಲಿ ರಸ್ತೆಯು ಮಾಡಿ ಕೊಡಬೇಕೆಂದು ಇಂಜಿನಿಯರಲ್ಲಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss