ಮಂಗಳೂರು: ದಿನಾಂಕ 24.10.2023 ಮಂಗಳವಾರ ಸಂಜೆ 4 ಘಂಟೆಗೆ ಕುದ್ರೋಳಿ ಶ್ರೀ ಗೋಕರ್ಣ ನಾಥ ಕ್ಷೇತ್ರ ದ ವತಿಯಿಂದ ನಡೆದ ಮಂಗಳೂರು ದಸರಾ 2023 ರ ಶೋಭಾ ಯಾತ್ರೆ ಯಲ್ಲಿ ತುಳುನಾಡ ರಕ್ಷಣಾ ವೇದಿಕೆ (ರಿ ), ಸ್ವಾತಂತ್ರ್ಯ ಹೋರಾಟಗಾರ ಕೆ ದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ (ರಿ ). ಮಂಗಳೂರು ಸಹಯೋಗದೊಂದಿಗೆ ಪ್ರಸ್ತುತ ಪಡಿಸಿದ ಸಮರ ವೀರ, ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರು ಕುದುರೆಯಲ್ಲಿ ಕುಳಿತ ಬಂಗಾರದ ಬಣ್ಣದ ಸ್ತಬ್ದ ಚಿತ್ರ ವನ್ನು ಲಕ್ಷಾಂತರ ಜನರು ವೀಕ್ಷಿಸುವ ಮೂಲಕ ಜನಮನಸುರೆಗೊಂಡಿತು.

ಮದ್ಯಾಹ್ನ 2.00 ಘಂಟೆಗೆ ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಉಸ್ತುವಾರಿ ಸ್ಮಾರಕ ಸಮಿತಿ (ರಿ ) ಇದರ ಅಧ್ಯಕ್ಷರಾದ ಕಿರಣ್ ಬುಡ್ಲೆಗುತ್ತು ಅವರು ಸ್ತಬ್ದ ಚಿತ್ರ ದ ಟ್ಯಾಬ್ಲೋಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಶೋಭಾ ಯಾತ್ರೆಯಲ್ಲಿ ಚೆಂಡೆ ಕುಣಿತ ಮೂಲಕ ಪ್ರಾರಂಭವಾದ ಸ್ತಬ್ದ ಚಿತ್ರವು ಮಣ್ಣಗುಡ್ಡೆ, ಲೇಡಿ ಹಿಲ್ ವ್ರತ್ತ, ಲಾಲ್ ಬಾಗ್ ವ್ರತ್ತ, ಬಲ್ಲಾಳ್ ಬಾಗ್ ವ್ರತ್ತ, ಪಿ. ವಿ. ಸ್ ಜಂಕ್ಷನ್, ನವ ಭಾರತ ಸರ್ಕಲ್ ಮುಖಾಂತರ ಕುದ್ರೋಳಿಯತ್ತ ಸಾಗಿತ್ತು. ಶೋಭಾಯಾತ್ರೆಯಲ್ಲಿ ಸೂರ್ಯ ಚಂದ್ರ ಇರುವ ತುಳುನಾಡ ಧ್ವಜ ಜನರ ಗಮನ ಸೆಳೆಯಿತು.ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿಯ ಮತ್ತು ತುಳುನಾಡ ರಕ್ಷಣಾ ವೇದಿಕೆ ಪದಾಧಿಕಾರಿಗಳಾದ ಪ್ರಶಾಂತ್ ಭಟ್ ಕಡಬ, ರಕ್ಷಿತ್ ಪುತ್ತಿಲ, ಫ್ರ್ಯಾಂಕಿ ಡಿ ಸೋಜಾ ಕೊಳಲಗಿರಿ, ಶರಣ್ ರಾಜ್ ಕೆ .ಆರ್, ಕೃಷ್ಣ ಕುಮಾರ್ ಉಡುಪಿ, ಗುರುದೇವ್ ಯು ಬಿ,ಪುರುಷೋತ್ತಮ, ರಾಮಚಂದ್ರ ಕೆ, ಬಾಲಕ್ರಷ್ಣ ಡಿ ಬಿ, ಪದ್ಮನಾಭ ದೇವಸ್ಯ, ಪ್ರಶಾಂತ್ ಅಂಚನ್,ಜ್ಯೋತಿ ಜೈನ್,ಆಶಾ ಶೆಟ್ಟಿ ಅತ್ತಾವರ, ರಮೇಶ್ ಪೂಜಾರಿ ಶಿರೂರ್, ಹರೀಶ್ ಶೆಟ್ಟಿ ಶಕ್ತಿನಗರ, ಕ್ಲೀಟಸ್ ಲೋಬೊ, ಅಕ್ಷಯ್ ಕುರಂಜಿ, ಚಂದ್ರ ಕೊಲ್ಚರ್, ಪೂಣ್ರಿಮ ಕೆ ಎಂ, ಕಿರಣ್ ಹೋಸೋಳಿಕೆ, ಮಹೇಶ್ ನಡುತೋಟ, ಸುನೀಲ್ ಕೇನ್ರಡ್ಕ, ಚೇತನ್ ಕೊಕ್ಕಡ, ದೀನೇಂದ್ರ ಯು ಎನ್, ಮಹೇಶ್ ಮೊಂಟಡ್ಕ, ಶಾಂತಪ್ಪ ಯು,ಸದಾನಂದ ಡಿ ಪಿ, ಸುಂದರ್ S G R, ಹೇಮಲತಾ ಕೆ, ಗಣೇಶ್ ಕಲಾಯಿ, ಕಿತ್ರನ್ ಕಡಪಾಲ, ಶಿವರಾಮ ನಿನಿಕಲ್ಲು, ಆನಂದ ಪಿ ಹೆಚ್, ನವೀನಚಂದ್ರ ಬಿ ಪಿ, ಸುಂದರ್ ಜಿ ಹೆಚ್, ಸರೀಕಾ ಸುರೇಶ್ಸುರೇಶ್ ಕುಮಾರ್, ಶ್ರೀಕಾಂತ್ ಮಾವಿನಕಟ್ಟೆ , ನವೀನ್ ಚಿಲ್ಪಾರ್, ಚಂದ್ರಶೇಖರ ಅರಿಗ, ಪದ್ಮನಾಭ ಮೇಕ್ರಜೆ, ಶಿವಪ್ರಕಾಶ್, ಸಚಿನ್ ಕಲ್ಮಂಜ, ಗೈಟನ್ ರೋಡ್ರಿಗಸ್, ರೋಷನ್ ಡಿ ಸೋಜಾ, ಮೋಹನ್ ಶೆಟ್ಟಿ ಪಾವೂರು , ವೀಣಾ ಶೆಟ್ಟಿ, ಮುನೀರ್ ಮುಕ್ಕಚೇರಿ, ಅಬ್ದುಲ್ ಆಝೀಜ್ ಉಳ್ಳಾಲ್ , ಸುನಂದಾ, ನಾಗಲಕ್ಷ್ಮಿ , ಯಶು ಪಕ್ಕಳ ತಲಪಾಡಿ , ಅನಿಲ್ ಪೂಜಾರಿ, ಫಾರೂಕ್ ಗೋಲ್ಡನ್, ಶಾರದಾ ಶೆಟ್ಟಿ, ಕಾಮಾಕ್ಷಿ , ಗುಣವತಿ , ಶೋನ್ ಡಿಸೋಜ, ಹಾಗೂ ಸಮಿತಿಯ ಪದಾದಿಕಾರಿಗಳು ಮತ್ತು ಹಲವಾರು ಪ್ರಮುಖರು ಶೋಬಾಯತ್ರೆ ಯಲ್ಲಿ ಬಾಗವಹಿಸಿದರು.