Wednesday, April 17, 2024
spot_img
More

    Latest Posts

    ಬಂಟ್ಟಾಳ: ಕೊರಗಟ್ಟೆ ವೇಣೂರೂ ಸಂಪರ್ಕ ಸೇತುವೆ ಕಾಮಗಾರಿಯಲ್ಲಿ ಕಳಪೆ- ಕಾಮಗಾರಿ ವಿರುದ್ದ ತುಳುನಾಡ ರಕ್ಷಣಾ ವೇದಿಕೆ ವಾಮದಪದವು ಘಟಕ ಆಕ್ರೋಶ

    ಬಂಟ್ಟಾಳ ತಾಲೂಕಿನ ವಾಮದಪದವು ಸಮೀಪದ ಚೆನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ವೇಣೂರು ಸಂಪರ್ಕ ಸೇತುವೆಗೆ 5ಕೋಟಿ 40 ಲಕ್ಷ ಮಂಜೂರು ಆಗಿ 80% ಕೆಲಸ ಪೂರ್ಣಗೊಂಡಿದೆ ಗುತ್ತಿಗೆದಾರ ಮತ್ತು ಇಂಜಿನಿಯರ ಅಸಡ್ಡೆ ವರ್ತನೆಯಿಂದ ಪೂರ್ಣಗೊಂಡ ಸಂಪೂರ್ಣ ಕೆಲಸ ಕಳಪೆ ಆಗಿ ನೀರಿನಲ್ಲಿ ಕೊಚ್ಚಿ ಹೋಗುವ ಹಂತದಲ್ಲಿದೆ.

    ಈ ಕಾಮಗಾರಿಯನ್ನೂ ತುಳುನಾಡ ರಕ್ಷಣಾ ವೇದಿಕೆ ವಾಮದಪದವು ಘಟಕದ ಕಾರ್ಯಕರ್ತರು ಖಂಡಿಸಿದ್ದಾರೆ. ವಿವಿಧ ಸಂಘ ಸಂಸ್ಥೆಯೊಂದಿಗೆ ಕೈ ಜೋಡಿಸಿ ಈ ಕಳಪೆ ಕಾಮಗಾರಿಯ ವಿರುದ್ದ ಪ್ರತಿಭಟನೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸಬೇಕೆಂದು ಆಗ್ರಹಿಸಲಾಯಿತು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss