Friday, April 26, 2024
spot_img
More

    Latest Posts

    ಮೂಡಬಿದಿರೆ: ಸಾವಿರ ಕಂಬದ ಬಸದಿಯಲ್ಲಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ರಾಷ್ಟ್ರೀಯ ಭಾವೈಕ್ಯತೆಯ ಹಬ್ಬ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

    ಮೂಡಬಿದಿರೆ: ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ ) ಶ್ರೀ ಜೈನ ಮಠ ಟ್ರಸ್ಟ್ (ರಿ )ವತಿಯಿಂದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಗಳವರ ಶುಭಾಶೀರ್ವಾದ ಗಳೊಂದಿಗೆ ಸಂಜೆ 6.35ರಿಂದ 8.00 ರ ವರೆಗೆ ಮೂಡು ಬಿದಿರೆ ಯ ಮಕುಟ ಪ್ರಾಯ ವಾಗಿರುವ ಪವಿತ್ರ ತೀರ್ಥ ಬೆಡಗಿನ ಬಸದಿ ಸಾವಿರ ಕಂಬ ಬಸದಿ ಯಲ್ಲಿ ಭಾರತ ಸ್ವಾತಂತ್ರ ಉತ್ಸವ “ಅಮೃತ ಮಹೋತ್ಸವದ” ರಾಷ್ಟ್ರೀಯ ಶುಭ ಪರ್ವ ದ ನಿಮಿತ್ತ 15.08.22ರಂದು ಜೈನ ಕಾಶಿ ಯಲ್ಲಿ ರಾಷ್ಟ್ರೀಯ ಭಾ ವೈಕ್ಯತೆ ಯ ಹಬ್ಬ ಸಂಜೆ ಕೆನರಾ ಲೈಟ್ ಹಾಗೂ ಶ್ರೀ ಜೈನ ಮಠ ದ ಸಹಕಾರ ದಿಂದ ವಿಶೇಷ ಹೊನಲು ಬೆಳಕಿನ ತ್ರಿ ವರ್ಣದ ಬೆಳಕಿನಲ್ಲಿ ದೇಶ ಪ್ರೇಮ ದ ರಾಷ್ಟ್ರೀಯ ಹಬ್ಬ ಆಚರಿಸಲಾಗುವುದು‌

    ಆಳ್ವಾಸ್ ಎಜುಕೇಷನ್ ಫೌಂಡೇಶನ್ ವಿದ್ಯಾರ್ಥಿ ಗಳಿಂದ ರಾತ್ರಿ 6.35.00ರಿಂದ 7.00ರ ವರೆಗೆ ಸಾಂಸ್ಕೃತಿಕ ವೈಭವ ನಡೆಯಲಿದ್ದು, ಸಂಜೆ 7.30ರಿಂದ 8.00 ರ ವರೆಗೆ ಮಕ್ಕಿಮನೆ ಕಲಾವಿದರು ವತಿಯಿಂದ ವೈವಿಧ್ಯ ಮಯ ಕಾರ್ಯಕ್ರಮ ನಡೆಯಲಿದೆ. 8.00 ರಿಂದ 8.15ಕ್ಕೆ ಶ್ರೀ ದೇವಿದಾಸ್ ಪೈ ಕೊಚ್ಚಿ ಕಾರ್, ಮಂಗಳೂರು ಇವರಿಂದ
    ಜಿನ ಭಕ್ತಿ ದೇಶ ಭಕ್ತಿ ಗೀತೆ ಮೂಲಕ ಸಿತಾರ್ ವಾದನ ನಡೆಯಲಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss