ಮಂಡ್ಯ: ಮುಸ್ಕಾನ್ ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದ ಹುಡುಗಿ, ಯುವಕರ ವಿರುದ್ಧ ಧೈರ್ಯ ಪ್ರದರ್ಶಿಸಿದ್ದಳು. ಅದೇ ಹುಡುಗಿಗೆ ಈಗ ಮುಸ್ಲಿಂ ಸಂಘಟನೆ, ಮುಖಂಡರು ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ.
ಇಮ್ರಾನ್ ಪಾಷ ಹಾಗೂ ಜಮಾತ್ – ಎ – ಇಸ್ಲಾಂ ಕರ್ನಾಟಕ 5 ಲಕ್ಷ ಹಣವನ್ನು ನೀಡಿದೆ. ಇಮ್ರಾನ್ ಪಾಷ 1 ಲಕ್ಷ ರೂ. ಚೆಕ್ ವಿತರಿಸಿದ್ದಾರೆ.
ಆದರೆ ಈ ಬೆಳವಣಿಗೆ ಯಾವ ಸಂದೇಶ ರವಾನಿಸುತ್ತೆ ಎಂಬುದು ಹಲವರ ಪ್ರಶ್ನೆ.
©2021 Tulunada Surya | Developed by CuriousLabs