Wednesday, April 24, 2024
spot_img
More

    Latest Posts

    ಉಡುಪಿ: ಕಳೆದು ಹೋಗಿದ್ದ ಚಿನ್ನದ ಸರ ದೈವ ಸನ್ನಿಧಿಯಲ್ಲಿ ಪತ್ತೆ..! – ಕಾರಣಿಕ ಮೆರೆದ ಧರ್ಮ ಜಾರಂದಾಯ

    ಉಡುಪಿ: ಕಳ್ಳತನವಾಗಿದ್ದ ಚಿನ್ನದ ಸರ, ದೈವ ಸನ್ನಿಧಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಪಡುಬಿದ್ರೆಯ ಮದುವೆ ಸಭಾಂಗಣದಲ್ಲಿ ಮಗು ಧರಿಸಿದ್ದ ಚಿನ್ನದ ಸರ ಮೇ 18ರಂದು ಕಳವು ಆಗಿತ್ತು. ಕುಟುಂಬದವರು, ನಾಂಜಾರು ಶ್ರೀ ಧರ್ಮ ಜಾರಂದಾಯ ದೈವ ಸಾನ್ನಿಧ್ಯದಲ್ಲಿ ಈ ಕುರಿತು ಪ್ರಾರ್ಥನೆ ಸಲ್ಲಿಸಿದ್ದರು.

    ಕಳವಾದ ಹತ್ತು ದಿನಗಳ ಬಳಿಕ ದೈವ ಸಾನ್ನಿಧ್ಯದಲ್ಲೇ ಸರ ಪತ್ತೆಯಾಗಿ, ಅಚ್ಚರಿ ಮೂಡಿಸಿದೆ. ಉರಿಯುತ್ತಿದ್ದ ಕಾಲು ದೀಪದ ತಳದಲ್ಲಿ ಚಿನ್ನದ ಸರ ಪ್ರತ್ಯಕ್ಷವಾಗಿದೆ.

    ಉಡುಪಿ ಜಿಲ್ಲೆಯ ಬೆಳಪು ಪಣಿಯೂರಿನಲ್ಲಿ ಈ ನಾಂಜಾರು ದೈವಸ್ಥಾನ ಇದೆ. ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss