Friday, April 19, 2024
spot_img
More

    Latest Posts

    ಮಂಗಳೂರು: ಮುಡಿಪುವಿನಲ್ಲಿ ಭವ್ಯವಾಗಿ ವಿರಾಜಮಾನವಾಗಿದೆ ವಾಸ್ತುಶೈಲಿಯ ಶ್ರೀ ಕೃಷ್ಣ ಧ್ಯಾನ ಮಂದಿರ..!

    ಮಂಗಳೂರು (ಸೆ. 11): ಸುತ್ತಲೂ ಕಣ್ಣು ಹಾಯಿಸಿದಷ್ಡು ದೂರವೂ ಹಸಿರ ರಾಶಿ, ದೂರದಲ್ಲಿ ಸಮುದ್ರಕ್ಕೆ ಮುತ್ತಿಕ್ಕಿರೋ ಆಗಸ, ಈ ಹಸಿರ ರಾಶಿ ಮಧ್ಯೆ ಎತ್ತರದ ಗುಡ್ಡದಲ್ಲಿ ಭವ್ಯವಾಗಿ ವಿರಾಜಮಾನವಾಗಿರೋ ಮಂದಿರ, ಒಮ್ಮೆಗೆ ನೋಡಿದ್ರೆ ಪುರಿ ಜಗನ್ನಾಥ ಮಂದಿರವನ್ನ ಹೋಲುವಂತಹ ವಾಸ್ತು ಶೈಲಿ.

    ಇಂತಹ ಒಂದು ಭವ್ಯ ಮಂದಿರ ನಿರ್ಮಾಣವಾಗಿರೋದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಮುಡಿಪು ಗ್ರಾಮದಲ್ಲಿ. ಇದು ಶ್ರೀಕೃಷ್ಣ ಧ್ಯಾನ ಮಂದಿರ. ಸುಂದರ ಪರಿಸರದ ಮಧ್ಯೆ ಈ ಧ್ಯಾನ ಮಂದಿರ ನಿರ್ಮಾಣ ಮಾಡಲಾಗಿದ್ದು, ಯಾರು ಬೇಕಾದ್ರೂ ಬಂದು ಈ ಧ್ಯಾನ ಮಂದಿರದ ಒಳಗೆ ಕುಳಿತು ಧ್ಯಾನ ಮಾಡಬಹುದು. ವೃತ್ತಿಯಲ್ಲಿ ವೈದ್ಯರಾಗಿದ್ದ ಡಾ. ಮದನ್  ಮೋಹನ್ ನಾಯ್ಕ್​ ಅವರ ಕನಸಿನ ಕೂಸಿದು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss