ಮಂಗಳೂರು: ಮಂಗಳೂರು ಲೇಡೀಸ್ ಬ್ಯೂಟಿ ಅಸೋಸಿಯೇಷನ್ (ರಿ) ವತಿಯಿಂದ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಾಳಿತದ ಸಹಯೋಗದೊಂದಿಗೆ ತುಳು ಸಾಹಿತ್ಯ ಅಕಾಡೆಮಿ ಉರ್ವಸ್ಟೋರ್ ಬಳಿ ಬ್ಯೂಟಿ ಪಾರ್ಲರ್ ಮಾಲಕಿಯರಿಗೆ ಮತ್ತು ಸಿಬ್ಬಂದಿಗಳಿಗೆ ಕೊರೊನ ಲಸಿಕೆ ಅಭಿಯಾನ ನಡೆಸಲಾಯಿತು .
ಕಾರ್ಯಕ್ರಮದಲ್ಲಿ ತುಳು ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್ಸಾರ್, ಶಾಸಕರಾದ ವೇದವ್ಯಾಸ ಕಾಮತ್,ಮಂಗಳೂರು ಲೇಡೀಸ್ ಬ್ಯೂಟಿ ಅಸೊಸಿಯೇಷನ್ನ ಅಧ್ಯಕ್ಷೆ ಬಬಿತಾ .ಯು .ಶೆಟ್ಟಿ , ಉಪಾಧ್ಯಕ್ಷೆ ಸುಲತ ಪೂಜಾರಿ ,ಕಾರ್ಯದರ್ಶಿ ಫರ್ಝನ, ಕೋಶಾಧಿಕಾರಿ ಜೀನ ,ಜೊತೆ ಕಾರ್ಯದರ್ಶಿ ಸುಹಾನ ಮತ್ತು ಎಲ್ಲಾ ಪಾರ್ಲರ್ ಮಾಲಕಿಯರು ಉಪಸ್ಥಿತರಿದ್ದರು .
©2021 Tulunada Surya | Developed by CuriousLabs