ಮಂಗಳೂರಿನ ದೇರಳಕಟ್ಟೆ ಯಲ್ಲಿರುವ ಪ್ರತಿಷ್ಠಿತ ಜಸ್ಟಿಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಗೆ ನ್ಯೂಸ್ 18 ವತಿಯಿಂದ 2022 ರ ಕರ್ನಾಟಕದ ಬೆಸ್ಟ್ ಚಾರಿಟೇಬಲ್ ಆಸ್ಪತ್ರೆ ಪ್ರಶಸ್ತಿ ನೀಡಲಾಗಿದೆ. ಇಂದು ನಡೆದ ಸಮಾರಂಭದಲ್ಲಿ ನಿಟ್ಟೆ ಪರಿಗಣಿತ ವಿಶ್ವ ವಿದ್ಯಾಲಯದ ಸಹ ಕುಲಾಧಿಪತಿಗಳಾದ ಡಾ. ಶಾಂತಾರಾಮ ಶೆಟ್ಟಿಯವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಆರೋಗ್ಯ ಸೇವೆಯಲ್ಲಿ ಆಸ್ಪತ್ರೆಯ ನಿಸ್ವಾರ್ಥ ಸೇವೆಗೆ ಈ ಪ್ರಶಸ್ತಿಯು ಇನ್ನೊಂದು ಗರಿಯನ್ನು ಮೂಡಿಸಿದೆ.
©2021 Tulunada Surya | Developed by CuriousLabs