ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ಮಹಿಳಾ ಘಟಕಾದ್ಯಕ್ಷರಾದ ಆಶಾ ಅತ್ತಾವರರವರ ಮಗಳು ಆಷಿಕಾ ಮತ್ತು ಶುಭಂರವರ ನಿಶ್ಚಿತಾರ್ಥದ ಸಮಾರಂಭದಲ್ಲಿ ತುರವೇ ಸ್ಥಾಪಕ ಅದ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪುರವರು ಭಾಗವಹಿಸಿ ಶುಭ ಹಾರೈಸಿದರು .ಈ ಸಂದರ್ಭದಲ್ಲಿ ದುಬೈ ವಿಶ್ವ ತುಳು ಸಮ್ಮೇಳನದ ರೂವಾರಿ ಶ್ರೀಯುತ ಸರ್ವೋತ್ತಮ ಶೆಟ್ಟಿ ಅಬುದಾಬಿ ರವರು ಉಪಸ್ಥಿತರಿದ್ದರು
©2021 Tulunada Surya | Developed by CuriousLabs