Saturday, April 20, 2024
spot_img
More

    Latest Posts

    ಬೆಳ್ತಂಗಡಿ: ಇಂದು ಮುಂಜಾನೆಯ ವೇಳೆ ತೋಟಕ್ಕೆ ನುಗ್ಗಿದ ಒಂಟಿ ಸಲಗ

    ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶಗಳಾದ ಮುಂಡಾಜೆ,ಕಲ್ಲಾಜೆ, ಮುಂಡ್ರುಪಾಡಿ,ದುಂಬೆಟ್ಟು ಮಜಲು ಪರಿಸರದ ಮನೆಯ ಸಮೀಪದಲ್ಲಿ ಇಂದು ಮುಂಜಾನೆಯ ವೇಳೆ ಒಂಟಿ ಸಲಗ ಕಾಣಿಸಿಕೊಂಡಿದೆ.

    ಹಾಗೂ ತೋಟಕ್ಕೆ ನುಗ್ಗಿದ ದೃಶ್ಯ ಮನೆಯೊಂದರ ಸಿಸಿಟಿಯಲ್ಲಿ ಸೆರೆಯಾಗಿದೆ. ಈ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಜೋರಾಗಿದ್ದು, ಕೃಷಿ ಭೂಮಿಗೆ ನುಗ್ಗಿ ಅಡಿಕೆ ,ಬಾಳೆಗಿಡಗಳನ್ನು ನಾಶಪಡಿಸಿವೆ. ಒಂಟಿ ಸಲಗ ಸವಾರಿಯಿಂದ ಜನರು ಹಗಲಿನ ವೇಳೆಯಲ್ಲಿಯೇ ಸಂಚರಿಸಲು ಭಯಪಡುವಂತಾಗಿದೆ..

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss