ಬಂಟ್ವಾಳ : ಪ್ರಧಾನಿ ನರೇಂದ್ರ ಮೋದಿಜಿ ಯವರ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಜ್ಜಿಬೆಟ್ಟು ಇಲ್ಲಿ ವಿಶೇಷ ಹೂವಿನ ಪೂಜೆ ನೇರವೆರಿಸಲಾಯಿತು.
ಈ ಸಂದರ್ಭದಲ್ಲಿ ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ ಕಲ್ಲುಕೊಡಂಗೆ, ಸದಸ್ಯರಾದ ಮೋಹನ್ದಾಸ್ ಗಟ್ಟಿ ದೇವಿಪ್ರಸಾದ್ ಶೆಟ್ಟಿ ಪಾಲೆದಮರ,ದಯಾನಂದ್ ಎಸ್.ಎರ್ಮೆನಾಡು,ಚೆನೈತ್ತೋಡಿ ಗ್ರಾ.ಪಂ ಸದಸ್ಯರಾದ ವಾಸು ಪಾಂಗಲ್ಪಾಡಿ, ರವಿರಾಮ ಕಂಚಾರು,ವಿನೋದ್ ಪೂಜಾರಿ ಕೊಪ್ಪಳ,
ಬಂಟ್ವಾಳ ಬಿಜೆಪಿ ಯುವಮೋರ್ಚದ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ದಂಬೆದಾರು,ಬಿಜೆಪಿಯ ಪ್ರಮುಖರಾದ ಶ್ಯಾಮ್ ಪ್ರಸಾದ್ ಪೂಂಜ, ಚಂದ್ರಶೇಖರ್ ಶೆಟ್ಟಿ ವಾಮದಪದವು,ಪ್ರಭಾಕರ್ ಶೆಟ್ಟಿ ವಾಮದಪದವು, ಗಣನಾಥ ಶೆಟ್ಟಿ ಕೊರಗಟ್ಟೆ,ಉಮೇಶ್ ಶೆಟ್ಟಿ ಕೊರಗಟ್ಟೆ, ಜಗದೀಶ್ ಶೆಟ್ಟಿ ಉಳಗುಡ್ಡೆ,ಚಂದ್ರಶೇಖರ ಶೆಟ್ಟಿ ಪಡಂತರಕೋಡಿ, ತಿಲಕ್ ಶೆಟ್ಟಿ ಪಡಂತರಕೋಡಿ,ಲೋಕನಾಥ್ ಮಡಿವಾಳ,ಹರೀಶ್ ಶಿವನಗರ,ಪ್ರಣತ್ ಶೆಟ್ಟಿ ಪಿಲಿಮೊಗರು, ಸಂದೀಪ್ ಪೂಜಾರಿ ಗಂಟಾರಬೆಟ್ಟು ಮಂಜುನಾಥ ನಾಯ್ಕ ಕಲ್ಲಡ್ಕ,ಹಾಗೂ ಭಾಜಪದ ಕಾರ್ಯಕರ್ತರು,ಮೋದಿಜಿ ಅಭಿಮಾನಿಗಳು ಉಪಸ್ಥಿತರಿದ್ದರು.