Saturday, April 20, 2024
spot_img
More

    Latest Posts

    ಅವನಿ ಎಂ.ಎಸ್.ಗೆ ಕರ್ನಾಟಕ ನಾಟ್ಯ ಶಾಂತಲೆ ರತ್ನ ಪ್ರಶಸ್ತಿ

    ಕೊಲ್ಹಾರ: ನವೆಂಬರ್ 5 ಮತ್ತು 6ರಂದು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಸುಕ್ಷೇತ್ರ ಮಸೂದಿ ಶ್ರೀ ಜಗದೀಶ್ವರ ಹಿರೇಮಠದ ಜಗದೀಶ್ವರ ಮಂದಿರದ ದ್ವಾದಶ ವಾರ್ಷಿಕೋತ್ಸವ ಹಾಗೂ ನಿಂಬಾಳದ ಮೌನ ತಪಸ್ವಿ ಜಡೆಯ ಶಾಂತಲಿಂಗ ಮಹಾಸ್ವಾಮಿಗಳ 80ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

    ಈ ಸಂದರ್ಭದಲ್ಲಿ ಜನಸ್ಪಂದನ ಟ್ರಸ್ಟ್ ಬೆಂಗಳೂರು ಇದರ ಮುಖ್ಯಸ್ಥರಾದ ಹನುಮಂತಪ್ಪ ಮಂಡೆಗಾರ್ ರವರು ಬಹುಮುಖ ಪ್ರತಿಭೆ ಅವನಿ ಎಂ ಎಸ್ ಇವರ ಸಾಧನೆಯನ್ನು ಗುರುತಿಸಿ ಮತ್ತು ಮಹಾಸ್ವಾಮಿಗಳಾದ ವಿಶ್ವ ಪ್ರಭುದೇವರು ಈ ಪ್ರತಿಭೆಗೆ ಕರ್ನಾಟಕ ನಾಟ್ಯ ಶಾಂತಲೆ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು. ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಎಸ್. ಕೆ. ಬೆಳ್ಳುಬಿ ಯವರು ಈಕೆಯನ್ನು ಸನ್ಮಾನಿಸಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss