Saturday, June 10, 2023

ಪಿಲಿಕುಳದಲ್ಲಿ ಎರಡು ಹುಲಿಗಳ ನಡುವೆ ಕಾಳಗ-ಒಂದು ಹುಲಿ ಸಾವು

ಮಂಗಳೂರು: ಎರಡು ಹುಲಿಗಳ ನಡುವೆ ನಡೆದ ಕಾಳಗದಲ್ಲಿ ಒಂದು ಹುಲಿ ಮೃತಪಟ್ಟ ಘಟನೆ ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಮೃಗಾಲಯದಲ್ಲಿ ನಡೆದಿದೆ. ತನ್ನ ಸಂಗಾತಿಯೊಂದಿಗಿನ...
More

    Latest Posts

    ನೂತನ ವಧು ವರರಿಗೆ ಶುಭ ಹಾರೈಸಲು ಆಗಮಿಸಿದ ಸ್ಪೀಕರ್ ಯು.ಟಿ ಖಾದರ್

    ಮಂಗಳೂರು: ತುಳುನಾಡ ರಕ್ಷಣಾ ವೇದಿಕೆ ಮುಖಂಡ ಕಾಂಗ್ರೆಸ್ ಪಕ್ಷದ ಮಾಜಿ ಕೌನ್ಸಿಲರ್ ಹಮೀದ್ ಹಸನ್ ಮಾಡೂರುರವರ ಮಗಳ ಮದುವೆ ಇತ್ತೀಚೆಗೆ ನಡೆದಿದ್ದು ಆ ಸಂದರ್ಭದಲ್ಲಿ ವಿಧಾನಸಭೆಯ ಸಭಾಧ್ಯಕ್ಷರಾದ ಶ್ರೀ ಯು....

    BIG NEWS: ಪ್ಯಾರಸಿಟಮಾಲ್ ಸೇರಿದಂತೆ 14 ಮಾತ್ರೆಗಳನ್ನು ಬ್ಯಾನ್‌ ಮಾಡಿದ ಕೇಂದ್ರ ಸರ್ಕಾರ

    ನವದೆಹಲಿ: ಭಾರತ ಸರ್ಕಾರವು 14 ಸ್ಥಿರ ಡೋಸ್ ಸಂಯೋಜನೆ (ಎಫ್ಡಿಸಿ) ಔಷಧಿಗಳನ್ನು ನಿಷೇಧಿಸಿದೆ, ಈ ಔಷಧಿಗಳಿಗೆ 'ಯಾವುದೇ ಚಿಕಿತ್ಸಕ ಸಮರ್ಥನೆ ಇಲ್ಲ' ಎಂದು ಹೇಳಿದೆ. ಎಫ್ ಡಿಸಿ ಎಂದರೆ ಅನಾರೋಗ್ಯವನ್ನು...

    ಉಳ್ಳಾಲ: ನಾಳೆ (ಜೂ.11) ರಂದು ಸ್ಪೀಕರ್ ಯುಟಿ ಖಾದರ್ ಗೆ ಪೌರ ಸನ್ಮಾನ ಕಾರ್ಯಕ್ರಮ

    ಉಳ್ಳಾಲ ನಗರ ಪೌರ ಸನ್ಮಾನ ಸಮಿತಿ ಇದರ ಆಶ್ರಯದಲ್ಲಿ ಮಂಗಳೂರು ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿ ಆಯ್ಕೆ ಆಗಿ ಪ್ರಸಕ್ತ ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಅವರಿಗೆ ಪೌರ ಸನ್ಮಾನ...

    ಮುಂದಿನ 24 ಗಂಟೆಗಳಲ್ಲಿ ಬಿಪೊರ್ ಜಾಯ್ ಚಂಡಮಾರುತ ತೀವ್ರ, ಕರ್ನಾಟಕ ಸೇರಿ 3 ರಾಜ್ಯಗಳಿಗೆ ಕಟ್ಟೆಚ್ಚರ

    ನವದೆಹಲಿ: 'ಬಿಪೊರ್ಜೋಯ್' ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದ್ದು, ಉತ್ತರ-ಈಶಾನ್ಯಕ್ಕೆ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಶನಿವಾರ ತಿಳಿಸಿದೆ.ಪ್ರಸ್ತುತ ಗೋವಾದಿಂದ ಪಶ್ಚಿಮಕ್ಕೆ 690 ಕಿಮೀ, ಮುಂಬೈನ...

    ಪುಂಜಾಲಕಟ್ಟೆ :ಅಂಬಾಸಿಡರ್ ಕಾರು ಮಾಲಕ-ಚಾಲಕರಿಗೆ ಸಾರ್ವಜನಿಕ‌ ಸನ್ಮಾನ

    ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ ವತಿಯಿಂದ ಅಂಬಾಸಿಡರ್ ಕಾರು ಮಾಲಕ-ಚಾಲಕರಿಗೆ
    ಸಾರ್ವಜನಿಕ‌ ಸನ್ಮಾನ ದಿನಾಂಕ 25- 9- ’22ರ ಆದಿತ್ಯವಾರ ಸ್ಥಾಪಕಾಧ್ಯಕ್ಷರೂ, ಮಾಜಿ ಜಿ. ಪಂ ಉಪಾಧ್ಯಕ್ಷರಾದ
    ಯಂ. ತುಂಗಪ್ಪ ಬಂಗೇರರ ನೇತೃತ್ವದಲ್ಲಿ ಅಂಬಾಸಿಡರ್ ಕಾರು ಮಾಲಕ- ಚಾಲಕರಾಗಿ , ಚಾರ್ಮಾಡಿ- ನೆರಿಯ- ಉಜಿರೆ- ಬೆಳ್ತಂಗಡಿ- ಪುಂಜಾಲಕಟ್ಟೆ – ಬಿ.ಸಿ. ರೋಡು -ಮಂಗಳೂರು ಮಾರ್ಗದಲ್ಲಿ ಕಳೆದ 35 ವರ್ಷಗಳಿಂದ , ಪ್ರಯಾಣಿಕರಿಗೆ ಸುಖ ಪ್ರಯಾಣದ ಸೇವೆ ನೀಡಿದ ಶ್ಯಾಮರಾಯ ನಾಯಕ್ ಕಾವಳಕಟ್ಟೆ, ಇಬ್ರಾಹಿಂ ದೂಮಳಿಕೆ-ಕಾವಳಕಟ್ಟೆ, ಮನೋಹರದಾಸ್ ಭಟ್ ಉಜಿರೆ, ವಸಂತ ಗೌಡ ಎನ್. ಕೆ. ಚಾರ್ಮಾಡಿ, – ಇವರನ್ನು
    ಶ್ರದ್ಧೆ, ಪ್ರಾಮಾಣಿಕ ಸತ್ಕಾರ್ಯವನ್ನು ಗುರುತಿಸಿ ಸಾರ್ವಜನಿಕವಾಗಿ ಸನ್ಮಾನಿಸಲಾಯಿತು.


    ಪುಂಜಾಲಕಟ್ಟೆ ಪೊಲಿಸ್ ಠಾಣಾಧಿಕಾರಿಗಳಾದ ಸುತೇಶ್ ಸನ್ಮಾನಿಸಿದರು, ಪ್ರಾಮಾಣಿಕವಾದ ಸಾರ್ವಜನಿಕ ಸೇವೆ ನೀಡಿ, ಪ್ರಯಾಣಿಕರಿಂದ ಸಾರ್ವಜನಿಕವಾಗಿ ಸನ್ಮಾನ ಸ್ವೀಕರಿಸಿದವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಎಲೆಮರೆಯ ಕಾಯಿಗಳಂತೆ ಏಕನಿಷ್ಠೆಯಿಂದ ಸೇವಾತತ್ಪರತೆಯಿಂದ ದುಡಿದ ಸನ್ಮಾನಿತರಿಗೆ ಯಂ. ತುಂಗಪ್ಪ ಬಂಗೇರ ಶುಭ ಹಾರೈಸಿದರು.


    ಕಾರ್ಯಕ್ರಮದಲ್ಲಿ…ಗಂಗಾಧರ ಪೂಜಾರಿ ಕಜೆಕಾರು, ಸರ್ವೋತ್ತಮ‌ ಪ್ರಭು, ಹರೀಶ್ ಪ್ರಭು, ಸತೀಶ್ ಪೂಜಾರಿ ಕಜೆಕಾರು, ಶ್ರೀನಿವಾಸ್ ಪಿ. ಅತ್ತಾಜೆ, ಗಣೇಶ್ ಮೂಲ್ಯ ಅನಿಲಡೆ, ಸೇವಾ ಸೀತಾರಾಮ ಶೆಟ್ಟಿ, ರಮೇಶ್ ಶೆಟ್ಟಿ ಮಜಲೋಡಿ, ದೇವದಾಸ್ ಅಬುರ, ಚಂದ್ರ ಪೂಜಾರಿ ಗುಂಡಿಮ‌ನ್ಯ, ನಾಗೇಶ್ ಪ್ರಭು ಹಾಗೂ ಕ್ಲಬ್ಬಿನ ಅಧ್ಯಕ್ಷರಾದ ಪ್ರಶಾಂತ್ ಪುಂಜಾಲಕಟ್ಟೆ ಗೌರವಾಧ್ಯಕ್ಷ ಅಬ್ದುಲ್ಲಾ ಪಿ. ಕಾರ್ಯದರ್ಶಿ ಜಯರಾಜ್ ಅತ್ತಾಜೆ, ರಾಜೇಶ್ ಪಿ ಪುಂಜಾಲಕಟ್ಟೆ , ಯಂ.ಮಾಧವ ಬಂಗೇರ, ಪ್ರಭಾಕರ್ ಪಿ ಯಂ ಸಂತೋಷ್ ಮೂರ್ಜೆ ಅನೇಕ ಸಾರ್ವಜನಿಕರು ಉಪಸ್ಥಿತರಿದ್ದರು.

    Latest Posts

    ನೂತನ ವಧು ವರರಿಗೆ ಶುಭ ಹಾರೈಸಲು ಆಗಮಿಸಿದ ಸ್ಪೀಕರ್ ಯು.ಟಿ ಖಾದರ್

    ಮಂಗಳೂರು: ತುಳುನಾಡ ರಕ್ಷಣಾ ವೇದಿಕೆ ಮುಖಂಡ ಕಾಂಗ್ರೆಸ್ ಪಕ್ಷದ ಮಾಜಿ ಕೌನ್ಸಿಲರ್ ಹಮೀದ್ ಹಸನ್ ಮಾಡೂರುರವರ ಮಗಳ ಮದುವೆ ಇತ್ತೀಚೆಗೆ ನಡೆದಿದ್ದು ಆ ಸಂದರ್ಭದಲ್ಲಿ ವಿಧಾನಸಭೆಯ ಸಭಾಧ್ಯಕ್ಷರಾದ ಶ್ರೀ ಯು....

    BIG NEWS: ಪ್ಯಾರಸಿಟಮಾಲ್ ಸೇರಿದಂತೆ 14 ಮಾತ್ರೆಗಳನ್ನು ಬ್ಯಾನ್‌ ಮಾಡಿದ ಕೇಂದ್ರ ಸರ್ಕಾರ

    ನವದೆಹಲಿ: ಭಾರತ ಸರ್ಕಾರವು 14 ಸ್ಥಿರ ಡೋಸ್ ಸಂಯೋಜನೆ (ಎಫ್ಡಿಸಿ) ಔಷಧಿಗಳನ್ನು ನಿಷೇಧಿಸಿದೆ, ಈ ಔಷಧಿಗಳಿಗೆ 'ಯಾವುದೇ ಚಿಕಿತ್ಸಕ ಸಮರ್ಥನೆ ಇಲ್ಲ' ಎಂದು ಹೇಳಿದೆ. ಎಫ್ ಡಿಸಿ ಎಂದರೆ ಅನಾರೋಗ್ಯವನ್ನು...

    ಉಳ್ಳಾಲ: ನಾಳೆ (ಜೂ.11) ರಂದು ಸ್ಪೀಕರ್ ಯುಟಿ ಖಾದರ್ ಗೆ ಪೌರ ಸನ್ಮಾನ ಕಾರ್ಯಕ್ರಮ

    ಉಳ್ಳಾಲ ನಗರ ಪೌರ ಸನ್ಮಾನ ಸಮಿತಿ ಇದರ ಆಶ್ರಯದಲ್ಲಿ ಮಂಗಳೂರು ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿ ಆಯ್ಕೆ ಆಗಿ ಪ್ರಸಕ್ತ ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಅವರಿಗೆ ಪೌರ ಸನ್ಮಾನ...

    ಮುಂದಿನ 24 ಗಂಟೆಗಳಲ್ಲಿ ಬಿಪೊರ್ ಜಾಯ್ ಚಂಡಮಾರುತ ತೀವ್ರ, ಕರ್ನಾಟಕ ಸೇರಿ 3 ರಾಜ್ಯಗಳಿಗೆ ಕಟ್ಟೆಚ್ಚರ

    ನವದೆಹಲಿ: 'ಬಿಪೊರ್ಜೋಯ್' ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದ್ದು, ಉತ್ತರ-ಈಶಾನ್ಯಕ್ಕೆ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಶನಿವಾರ ತಿಳಿಸಿದೆ.ಪ್ರಸ್ತುತ ಗೋವಾದಿಂದ ಪಶ್ಚಿಮಕ್ಕೆ 690 ಕಿಮೀ, ಮುಂಬೈನ...

    Don't Miss

    KSRTC ಸೇರಿ ನಾಲ್ಕು ನಿಗಮಗಳ ಅಧ್ಯಕ್ಷರಾಗಿ ‘ಸಚಿವ ರಾಮಲಿಂಗಾರೆಡ್ಡಿ’ ನೇಮಕ

    ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದದೊಂದಿಗೆ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದು ಸಿಎಂ ಆಗಿ ಸಿದ್ಧರಾಮಯ್ಯ, ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಬಳಿಕ, ಎಲ್ಲಾ...

    ಲಿವರ್ ಕ್ಯಾನ್ಸರ್ ನಿಂದ ಪೊಲೀಸ್ ಇನ್ಸ್ ಪೆಕ್ಟರ್ ನಿಧನ

    ಬೆಂಗಳೂರು;ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಇನ್ಸ್ಪೆಕ್ಟರ್ ಓರ್ವರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಜಯನಗರ ಠಾಣೆಯ ಇನ್ಸ್‌ಪೆಕ್ಟರ್‌ ಮಂಜುನಾಥ್ ಮೃತರು.ಇವರು ಪತ್ನಿ...

    ಉಳ್ಳಾಲದಲ್ಲಿ ಉಸಿರುಗಟ್ಟಿಸಿ ಜಾನುವಾರುಗಳ ಸಾಗಾಟ.! ಹಸುಗಳ ರಕ್ಷಣೆ

    ಉಳ್ಳಾಲ: ಕೇರಳದಿಂದ ಅಕ್ರಮವಾಗಿ ಟಾಟಾ ಏಸ್ ವಾಹನದಲ್ಲಿ ಜಾನುವಾರುಗಳನ್ನ ಉಸಿರುಗಟ್ಟಿಸಿ ಸಾಗಿಸುತ್ತಿದ್ದ ವೇಳೆ ರಸ್ತೆ ಏರಲಾರದೆ ವಾಹನ‌ ನಿಂತಿದ್ದು ಬಜರಂಗದಳದ ಕಾರ್ಯಕರ್ತರು ಜಾನುವಾರುಗಳನ್ನ ರಕ್ಷಿಸಿದ ಘಟನೆ ನಿನ್ನೆ ರಾತ್ರಿ ಕುತ್ತಾರು...

    ಜೂ.12 ರಿಂದ `SSLC’ ಪೂರಕ ಪರೀಕ್ಷೆ : ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

    ಬೆಂಗಳೂರು : ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬಿಡುಗಡೆ ಮಾಡಿದೆ. 12:06:2023 ರಿಂದ ಪರೀಕ್ಷೆ ಆರಂಭವಾಗಿ...

    ಕುದಿಯುವವರು ಕುದಿಯಲಿ ಉರಿಯುವವರು ಉರಿಯಲಿ. ನಿನ್ನ ಪಾಡಿಗೆ ನೀನಿರು..! ಕುದಿಯುವವರು ಆವಿಯಾಗುತ್ತಾರೆ. ಉರಿಯುವವರು ಬೂದಿಯಾಗುತ್ತಾರೆ

    ಪ್ರಸಕ್ತ ಪ್ರಪಂಚದ ನಾಗರಿಕ ಜನಾಂಗ ಪರರ ಬಗೆಗಿನ ಅಸೂಯೆಯೇ ತಮ್ಮ ಜೀವನಕ್ಕೊಪ್ಪುವ ಆಭರಣ ಎಂದು ತಿಳಿದುಕೊಂಡ ಹಾಗಿದೆ. ಪ್ರತಿನಿತ್ಯ ಪ್ರತಿಕ್ಷಣ ಪರರ ಅಭ್ಯುದಯವನ್ನು ಸಹಿಸಿಕೊಳ್ಳಲಾಗದ ವಿಚಿತ್ರ ಮನಸ್ಥಿತಿಯವರು ತುಂಬಿಕೊಂಡ ಜಗತ್ತು...