ಧಾರ್ಮಿಕ ಮಾರ್ಗದರ್ಶಕ ಸಂತೋಷ ಆಚಾರ್ಯ ಉಡುಪಿ ನೇತ್ರತ್ವದಲ್ಲಿ ಕರ್ನಾಟಕ ಸರ್ಕಾರದ ಮಂತ್ರಿಗಳಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಯುಗಾದಿ ಪರ್ವ ಕಾಲ ಬೇಟಿ ನೀಡಿ ಅನುಗ್ರಹ ಪ್ರಸಾದ ಸ್ವೀಕರಿಸಿದರು.ಶ್ರೀ ಕ್ಷೇತ್ರದ ವ್ಯವಸ್ಥಾಪಕರು ಶ್ರೀ ವಿಶ್ವನಾಥ ಶರ್ಮಾ ಹಾಗೂ ಗುರು ಮಠದ ಶಿಷ್ಯರು ಶ್ರೀ ಭವಾನಿ ಶಂಕರ ಶರ್ಮಾ ಇನ್ನಂಜೆ, ಶ್ರೀ ಪ್ರಕಾಶ್ ಶರ್ಮಾ ಪಳ್ಳಿ ಹಾಗೂ ಹಲವರು ಭಕ್ತರು ಉಪಸ್ಥಿತರಿದ್ದರು.
©2021 Tulunada Surya | Developed by CuriousLabs