Saturday, April 20, 2024
spot_img
More

    Latest Posts

    ಬೆಳ್ತಂಗಡಿ: ಎರಡು ಬೈಕ್ ಗಳ ಮಧ್ಯೆ ಅಪಘಾತ- ಮೂವರು ಗಂಭೀರ

    ಬೆಳ್ತಂಗಡಿ: ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಮೂವರು ಗಂಭೀರ ಗಾಯಗೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ಇಂದು ಸಂಭವಿಸಿದೆ.
    ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೊಯ್ಯರು ರಸ್ತೆಯ ಪೆಜಕ್ಕಳ ಎಂಬಲ್ಲಿ ಅಪಘಾತ ಸಂಭವಿಸಿದೆ.
    ಕೊಯ್ಯರು ಗ್ರಾಮದ ಜೇಂಕಿನಡ್ಕ ಉಮೇಶ್ ಗೌಡ ಎಂಬವರ ಮಗಳು ಮತ್ತು ಮಗ ಮನೆಯಿಂದ
    ದೇವಸ್ಥಾನಕ್ಕೆ ಹೋಗುತ್ತಿದವರು ಹಾಗು ಆನ್ ಲೈನ್ ಡೆಲಿವರಿ ಹುಡುಗ ಅಪಘಾತದಲ್ಲಿ ಗಂಭೀರ
    ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss